Advertisement
“ಕೊಕ್ಕರೆ, ನೀನು ದುಃಖಪಡುತ್ತಿದ್ದೀಯಲ್ಲಾ, ಯಾಕೆ?’ ಎಂದು ಏಡಿ ಕೇಳಿತು. ಹಾವು ತನ್ನ ಮರಿಗಳನ್ನು ತಿನ್ನುವ ವಿಷಯವನ್ನು ಕೊಕ್ಕರೆ ಹೇಳಿತು. “ಈ ಕೊಕ್ಕರೆ ನನ್ನ ಕುಲದ ಶತ್ರು. ಆದ್ದರಿಂದ ಇದರ ವೇದನೆಯನ್ನು ನಾನು ಏಕೆ ಹೆಚ್ಚಿಸಬಾರದು’ ಎಂದು ಏಡಿ ಮನಸ್ಸಿನಲ್ಲೇ ಅಂದುಕೊಂಡಿತು. ಏಡಿ ಕೊಕ್ಕರೆಯ ಕತೆ ಕೇಳಿ ಅನುಕಂಪ ತೋರಿಸುವಂತೆ ನಟಿಸಿ: “ಹಾವನ್ನು ಹೇಗೆ ನಿರ್ನಾಮ ಮಾಡಬೇಕಂದು ನಾನು ಹೇಳುತ್ತೇನೆ. ಮುಂಗುಸಿ ವಾಸವಾಗಿರುವ ಜಾಗ ನಿನಗೆ ಗೊತ್ತಲ್ಲ. ಅಲ್ಲಿಂದ ಹಾವಿನ ಪೊಟರೆಯವರೆಗೆ ಸುತ್ತ ಮೀನುಗಳನ್ನು ಸಾಲಾಗಿ ಹಾಕುತ್ತಾ ಹೋಗು. ಒಂದೊಂದಾಗಿ ಮೀನು ತಿನ್ನುತ್ತ ಮುಂಗುಸಿ ಮುಂದೆ ಮುಂದೆ ಹೋಗುತ್ತದೆ. ಹಾವಿನ ಪೊಟರೆ ಸಿಕ್ಕಾಗ ಮುಂಗುಸಿ ಹಾವನ್ನು ಕೊಲ್ಲುತ್ತದೆ.
Advertisement
ಏಡಿಯ ಕತೆ
06:00 AM Dec 20, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.