Advertisement

S3 : EP – 16 : ದೃತರಾಷ್ಟ್ರ ಗಾಂಧಾರಿಯರ 101 ಮಕ್ಕಳ ಕತೆ

12:19 PM May 26, 2023 | Adarsha |

In this episode, Dr. Sandhya S. Pai narrates very famous Mahabharata S3 : EP – 16 : ದೃತರಾಷ್ಟ್ರ ಗಾಂಧಾರಿಯರ 101 ಮಕ್ಕಳ ಕತೆ | The story of 101 children of Dhritarashtra Gandhari

Advertisement

ಒಮ್ಮೆ ವ್ಯಾಸ ಮಹರ್ಷಿಗಳು ದೃತರಾಷ್ಟ್ರನ ಅರಮನೆಗೆ ಬಂದರು ದೇಶಪರ್ಯಟನೆಯಿಂದ ಬಳಲಿದ್ದ ಅವರನ್ನ ಗಾಂಧಾರಿ ತಾನೇ ಸ್ವಯಂ ಉಪಚರಿಸಿದಳು, ಪ್ರಸನ್ನರಾದ ಮಹರ್ಷಿಗಳು ಗಾಂಧಾರಿಗೆ ಒಂದು ವಾರ ಕೊಡಲಿಕ್ಕೆ ಬಯಸಿದರು, ಗಾಂಧಾರಿ ತನ್ನ ಪತಿಗೆ ಸಮಾನರಾದ 100 ಮಕ್ಕಳನ್ನು ಅನುಗ್ರಹಿಸಬೇಕು ಅಂತ ಬೇಡಿದಳು.. ಮುಂದೇನಾಯ್ತು ? ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ .

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – sandhyavanipodcast@gmail.com

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next