Advertisement
ತಾಲೂಕಿನ ಆಲ್ಕೆರೆ ಅಗ್ರಹಾರ, ಮಲಾರಪಾಳ್ಯ ಎಲ್ಲೆ, ಮದ್ದೂರು ಗುಡ್ಡೆ, ಗೌಡಹಳ್ಳಿ ಗ್ರಾಮದ ಹತ್ತಿರದಲ್ಲಿ ಶಿವಪಾರ್ವತಿ ದೇವಸ್ಥಾನ ಗಣಪತಿ ಪೂಜೆ, ಅಗ್ರ ತೀರ್ಥಸಂಗ್ರಹ, ಯಾಗಶಾಲೆ ಪ್ರವೇಶ ಹೋಮ ಹಾಗೂ ಪೂರ್ಣಾಹುತಿ ಸರ್ವತ್ರನ್ಯಾಸ ಮಹಾಮಂಗಳಾರತಿ ಸೇರಿದಂತೆ ಕಳಸ ಪ್ರತಿಷ್ಠಾಪನೆ, ಅಭಿಷೇಕ, ಕುಂಬಾಭಿಷೇಕ, ಇತರೆ ಧಾರ್ಮಿಕ ವಿಧಿಗಳು ನೆರವೇರಿದವು.
Related Articles
Advertisement
ವಾಟಾಳು ಮಠದ ಡಾ.ಸಿದ್ದಲಿಂಗ ಶಿವಾಚಾರ್ಯ ಶ್ರೀ, ಗುರುಕಂಬಳೇಶ್ವರ ಮಠದ ಚೆನ್ನಬಸವಸ್ವಾಮಿ, ದೇವನೂರು ಮಠ ಮಾಹಾಂತಸ್ವಾಮಿ, ಕಾರಪುರ ಮಠದ ಬಸವರಾಜುಸ್ವಾಮಿ, ಮರಿಯಾಲ ಮುರುರಾಜೇಂದ್ರಸ್ವಾಮಿ, ಗೌಡಹಳ್ಳಿ ಮಠದ ಮರಿತೋಂಟದಾರ್ಯಸ್ವಾಮಿ, ದೇವಸ್ಥಾನದ ಸಂಸ್ಥಾಪಕ ಪಿ.ರಾಮಣ್ಣ ಸಮಿತಿಯ ಸದಸ್ಯರಾದ ನಾಗೇಂದ್ರಸ್ವಾಮಿ, ನಾಗರಾಜು, ಸೋಮಶೇಖರ್, ಸಿದ್ದಲಿಂಗಸ್ವಾಮಿ,
ಶಿವರುದ್ರಪ್ಪ, ಶ್ರೀಕಂಠಮೂರ್ತಿ, ಸೋಮಶೇಖರ್, ಮಹದೇವಪ್ಪ, ನಾಗರಾಜು, ನಾಗೇಂದ್ರಮೂರ್ತಿ, ಶುಂಭುಲಿಂಗಪ್ಪ, ಗೌಡಹಳ್ಳಿ ಗ್ರಾ.ಪಂ. ಸದಸ್ಯರಾದ ರವಿ, ಸೋಮಶೇಖರ್, ಜಿ.ವಿ.ಮಹದೇವಸ್ವಾಮಿ, ತಾಲೂಕಿನ ಗೌಡಹಳ್ಳಿ, ಬೂದಿತಿಟ್ಟು, ಆಲ್ಕೆರೆ ಅಗ್ರಹಾರ, ಮಲಾರಪಾಳ್ಯ, ಚಾಮಲಾಪುರ, ದೇವರಹಳ್ಳಿ ಸೇರಿ ಸುತ್ತಮುತ್ತಲ್ಲಿನ ಗ್ರಾಮದಿಂದ ಸಾವಿರಾರು ಭಕ್ತರು ಭಾಗವಹಿಸಿದ್ದರು.