Advertisement
ಭಾರತೀಯ ವಕೀಲರ ಪರಿಷತ್ ಉದ್ಘಾಟನೆಯಾದ ದಿನದಂದು (ಡಿ.3) ದೇಶದ 10 ಶ್ರೇಷ್ಠ ವಕೀಲರನ್ನು ಗುರುತಿಸಿ ಗೌರವಿಸುವ ಕೆಲಸವನ್ನು ಪರಿಷತ್ ಕಳೆದ ವರ್ಷದಿಂದ ಆರಂಭಿಸಿದ್ದು, ಈ ವರ್ಷದ 10 ಶ್ರೇಷ್ಠರ ಪೈಕಿ ಉಡುಪಿ ಮೂಲದ ಬಿ. ವಿ. ಆಚಾರ್ಯ ಅವರೂ ಇದ್ದಾರೆ. ವಿಶೇಷವೆಂದರೆ ದಕ್ಷಿಣ ಭಾರತದಿಂದ ಆಯ್ಕೆಯಾಗಿರುವ ಏಕೈಕ ವಕೀಲರು ಇವರಾಗಿದ್ದಾರೆ.
Advertisement
ದೇಶದ 10 ಶ್ರೇಷ್ಠ ವಕೀಲರಲ್ಲಿ ರಾಜ್ಯದ ಡಾ|ಬಿ.ವಿ.ಆಚಾರ್ಯ
06:00 AM Dec 05, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.