Advertisement

ನ್ಯಾಯದ ತಕ್ಕಡಿ ಎಲ್ಲರಿಗೂ ಒಂದೇ

05:19 PM Jan 20, 2021 | subhoda s |

ತಪ್ಪಿತಸ್ಥ ರಾಜ ಆದರೇನು? ಪ್ರಜೆಯೇ ಆದರೇನು? ನ್ಯಾಯದ ತಕ್ಕಡಿಯಲ್ಲಿ ಎಲ್ಲರಿಗೂ ಒಂದೇ ತೂಕ. ರಾಜನ ಬಾಣಕ್ಕೆ ಪುರುಷನೊಬ್ಬ ಪ್ರಾಣಬಿಟ್ಟ. ಪುತ್ರಶೋಕತಪ್ತ ತಾಯಿ ಮುಂದೆ ಅಪರಾಧಿ ರಾಜ ಮಂಡಿಯೂರಿ ಶಿಕ್ಷೆಗೆ ಅಣಿಯಾದ. ತಾನೂ ಬದುಕಬೇಕು, ಪರರನ್ನೂ ಬದುಕಲು ಬಿಡಬೇಕು ಎಂಬ ಭಾರತೀಯ ನ್ಯಾಯತತ್ತ್ವದ ಶ್ರೇಷ್ಠತೆ ಸಾರುವ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,

Advertisement
Advertisement

Udayavani is now on Telegram. Click here to join our channel and stay updated with the latest news.

Next