Advertisement
ಭಟ್ಟರಹಳ್ಳಿ ನಿವಾಸಿ ನಾರಾಯಣಪ್ಪ ಎಂಬುವವರ ಮನೆ ಎದುರು ಕಟ್ಟಿಹಾಕಿದ್ದ ಹಸುವನ್ನು ಶುಕ್ರವಾರ ರಾತ್ರಿ ಬಿಚ್ಚಿಕೊಂಡು ಹೋದ ದುಷ್ಕರ್ಮಿಗಳು, ಆಂಜನೇಯಸ್ವಾಮಿ ಬಡಾವಣೆಯ ನಿರ್ಜನ ಪ್ರದೇಶದಲ್ಲಿನ ನಿರ್ಮಾಣ ಹಂತದ ಮನೆಗೆ ಅದನ್ನು ಎಳೆದೊದ್ದಿದ್ದಾರೆ. ನಂತರ ಹಸುವಿನ ಕಾಲುಗಳನ್ನು ಕಟ್ಟಿ, ಮದ್ಯದ ಬಾಟಲಿಯಿಂದ ಗುಪ್ತಾಂಗ ಹಾಗೂ ಕೆಚ್ಚಲಿಗೆ ಚುಚ್ಚಿ ಕೊಂದಿದ್ದಾರೆ.
Advertisement
ಹಸುವಿಗೆ ಚಿತ್ರಹಿಂಸೆ ನೀಡಿ ಕೊಂದ ದುಷ್ಕರ್ಮಿಗಳು
12:02 PM Jul 29, 2018 | |
Advertisement
Udayavani is now on Telegram. Click here to join our channel and stay updated with the latest news.