Advertisement

ಬಡ್ಡಿ ದರ ಬದಲಿಲ್ಲ

02:26 PM Mar 30, 2019 | Lakshmi GovindaRaju |

ನವದೆಹಲಿ: ರಾಷ್ಟ್ರೀಯ ಉಳಿತಾಯ ಯೋಜನೆ (ಎನ್‌ಎಸ್‌ಸಿ), ಪಿಪಿಎಫ್ ಸೇರಿದಂತೆ ಹಲವಾರು ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರದಲ್ಲಿ ಬದಲಾವಣೆ ಮಾಡದೇ ಇರಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

Advertisement

ಏಪ್ರಿಲ್‌ನಿಂದ ಜೂನ್‌ ಅವಧಿಗೆ ಸಂಬಂಧಿಸಿದಂತೆ ಈ ನಿಯಮ ಅನ್ವಯವಾಗಲಿದೆ. ಎನ್‌ಎಸ್‌ಸಿ, ಪಿಪಿಎಫ್ ಬಡ್ಡಿದರ ಶೇ.8ರಷ್ಟೇ ಇರಲಿದೆ. 112 ತಿಂಗಳ ವರೆಗಿನ ಕಿಸಾನ್‌ ವಿಕಾಸ ಪತ್ರಕ್ಕೆ ಶೇ.7.7ರ ಬಡ್ಡಿದರ ಸಿಗಲಿದೆ ಎಂದು ಹಣಕಾಸು ಸಚಿವಾಲಯ ಶುಕ್ರವಾರ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next