Advertisement

ರಾಜ್ಯದಲ್ಲಿ ಸೋಂಕಿನ ಪಾಸಿಟಿವಿಟಿ ದರ ಶೇ.6.19ಕ್ಕೆ ಇಳಿಕೆ

08:19 PM Feb 07, 2022 | Team Udayavani |

ಬೆಂಗಳೂರು: ರಾಜ್ಯದಲ್ಲಿ ಸೋಮವಾರ 6,151 ಹೊಸ ಪ್ರಕರಣ ದಾಖಲಾಗಿದ್ದು, 16,802 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ.

Advertisement

ಸೋಂಕಿತರ ಪಾಸಿಟಿವಿಟಿ ದರ ಶೇ.6.19ಕ್ಕೆ ಹಾಗೂ ಸಕ್ರಿಯ ಪ್ರಕರಣ 87080 ಕ್ಕೆ ಇಳಿಕೆಯಾಗಿದೆ.

ಸೋಮವಾರ 99,254 ಸ್ಲ್ಯಾಬ್ ಗಳನ್ನು ಪರೀಕ್ಷೆ ಒಳಪಡಿಸಲಾಗಿತ್ತು.ಬೆಂಗಳೂರು ನಗರ 2718, ಬೆಳಗಾವಿ 321, ಮೈಸೂರು 285, ಹಾಸನ 219, ತುಮಕೂರು 210, ಕೊಡಗು 195,ಮಂಡ್ಯ 182, ಶಿವಮೊಗ್ಗ 177, ಧಾರವಾಡ 149, ಚಿತ್ರದುರ್ಗ 161, ಬಳ್ಳಾರಿ 154, ಕೊಪ್ಪಳ 133, ಕಲಬುರಗಿ 117, ಚಾಮರಾಜನಗರ 115,ಚಿಕ್ಕಬಳ್ಳಾಪುರ 102,ಹಾವೇರಿ 102, ಉತ್ತರ ಕನ್ನಡ 106, ದಕ್ಷಿಣ ಕನ್ನಡ 90,ಬೆಂಗಳೂರು ಗ್ರಾಮಾಂತರ 70,ಉಡುಪಿ 85, ಕೋಲಾರ 77, ವಿಜಯಪುರ 73,ಬಾಗಲಕೋಟೆ 60, ಚಿಕ್ಕಮಗಳೂರು 51,ರಾಯಚೂರು 49, ದಾವಣಗೆರೆ 35, ಬೀದರ್‌ 34,ಗದಗ 31,ರಾಮನಗರ 25, ಯಾದಗಿರಿ ಜಿಲ್ಲೆಯ 25ಮಂದಿಯಲ್ಲಿ ಸೋಂಕು ದೃಢಗೊಂಡಿದೆ.

49 ಮರಣ ಪ್ರಕರಣ
ರಾಜ್ಯಾದ್ಯಂತ ಅನಾರೋಗ್ಯದಿಂದ ಬಳಲುತ್ತಿದ್ದ 49ಮಂದಿ ಮೃತಪಟ್ಟಿದ್ದಾರೆ. ಬೆಂಗಳೂರು ನಗರ 15,ಮೈಸೂರು 6, ಡುಪಿ ಹಾಗೂ ತುಮಕೂರು ತಲಾ 4, ದ.ಕ. 3, ಉ.ಕ., ಬೆಳಗಾವಿ,ದಾವಣಗೆರೆ, ಹಾಸನ ಜಿಲ್ಲೆಯಲ್ಲಿ ತಲಾ 2, ಬಾಗಲಕೋಟೆ, ಬಳ್ಳಾರಿ, ಬೀದರ್‌, ಚಾಮರಾಜನಗರ,ಚಿತ್ರದುರ್ಗಾ, ಹಾವೇರಿ, ಮಂಡ್ಯ, ರಾಯಚೂರು, ರಾಮನಗರ ಜಿಲ್ಲೆಯಲ್ಲಿ ತಲಾ 1 ಒಂದರಂತೆ ಒಟ್ಟು 47ಮರಣ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next