Advertisement

ಅತಂತ್ರ ಆರ್ಥಿಕತೆಯ ಕರಿಛಾಯೆ

02:01 AM Jul 25, 2019 | Team Udayavani |

ಬೆಂಗಳೂರು: ರಾಜ್ಯ ರಾಜಕೀಯ ಅತಂತ್ರವನ್ನು ಮಾತ್ರ ಎದುರಿಸುತ್ತಿಲ್ಲ; ಹಣಕಾಸು ಮಸೂದೆ ಅಂಗೀಕಾರವಾಗದೆ ಇದ್ದರೆ ಆರ್ಥಿಕ ಅತಂತ್ರವನ್ನೂ ಎದುರಿಸಬೇಕಾದೀತು!

Advertisement

ಜು.31ರೊಳಗೆ ಹೊಸ ಸರಕಾರ ರಚನೆಯಾಗಿ ಹಣಕಾಸು ಮಸೂದೆ ಅಂಗೀಕಾರವಾಗದಿದ್ದರೆ ಸರಕಾರಿ ನೌಕರರ ಸಂಬಳ, ಸಹಿತ ಸರಕಾರದ ಎಲ್ಲ ಹಣಕಾಸು ವ್ಯವಹಾರಗಳೂ ಸ್ಥಗಿತಗೊಳ್ಳಲಿವೆ.

ಮುಖ್ಯಮಂತ್ರಿ 2019-20ನೇ ಸಾಲಿಗೆ 2.35 ಲಕ್ಷ ಕೋಟಿ ರೂ. ಬಜೆಟ್ ಮಂಡನೆ ಮಾಡಿದ್ದು, ಹಣಕಾಸು ವರ್ಷದ ಮೊದಲ 3 ತಿಂಗಳ ಬಜೆಟ್ ಅನುಮೋದನೆಗೊಂಡು ಜೂನ್‌ ಅಂತ್ಯದವರೆಗೂ ಸರಕಾರ ಆರ್ಥಿಕ ಚಟುವಟಿಕೆ ನಡೆಸಲು ವಿಧಾನಸಭೆ ಅನುಮೋದನೆ ನೀಡಿತ್ತು. ಮುಂದಿನ ಹಣಕಾಸು ಚಟುವಟಿಕೆಗೆ ಜು.31ರೊಳಗೆ ಅನುಮೋದನೆ ಪಡೆಯುವುದು ಅಗತ್ಯವಾಗಿತ್ತು.


Advertisement

Udayavani is now on Telegram. Click here to join our channel and stay updated with the latest news.

Next