Advertisement
ಇಲ್ಲೀವರೆಗೆ, ಸಿನಿಮಾ ಸ್ಟಂಟ್ನಂತೆ ಕಂಡ ದೃಶ್ಯ ಆನಂತರ ಟ್ರಾಜಿಡಿಗೆ ತಿರುಗಿತು. ಏಕೆಂದರೆ, ಘಟನೆಯಿಂದ ರೊಚ್ಚಿಗೆದ್ದ ಹುಡುಗಿಯ ಕಡೆಯವರು ರಾಹುಲ್ನನ್ನು ಚೆನ್ನಾಗಿ ಥಳಿಸಿದರು. ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಯುವಕನನ್ನು ಪಾರು ಮಾಡಿದರು. ಇಬ್ಬರೂ ಕೆಲ ವರ್ಷಗಳಿಂದ ಪ್ರೀತಿಸುತ್ತಿದ್ದು, ಹುಡುಗಿ ದಲಿತ ಸಮುದಾಯಕ್ಕೆ ಸೇರಿದ್ದು, ಯುವಕ ಮೇಲ್ಜಾತಿಯವನಾಗಿದ್ದರಿಂದ ಇವರ ಮದುವೆಗೆ ಹುಡುಗಿ ಕಡೆಯವರು ಒಪ್ಪಿರಲಿಲ್ಲದಿದ್ದುದೇ ಈ ಘಟನೆಗೆ ಕಾರಣ. Advertisement
ವಧುವಿಗಾಗಿ ಬಂದ ಒದೆ ತಿಂದ
06:00 AM Apr 22, 2018 | |
Advertisement
Udayavani is now on Telegram. Click here to join our channel and stay updated with the latest news.