Advertisement

ದುರ್ಘ‌ಟನೆ ವೇಳೆ ಹಾಸ್‌ಮ್ಯಾಟ್‌ ವೈದ್ಯರ ತುರ್ತು ಸೇವೆ

06:23 AM Feb 23, 2019 | Team Udayavani |

ಬೆಂಗಳೂರು: ಏರೋ ಇಂಡಿಯಾ-2019ರ ವೈಮಾನಿಕ ಪ್ರದರ್ಶನದ ಮುನ್ನಾದಿನ ಸೂರ್ಯಕಿರಣ (ಬಿಎಇ ಹಾಕ್‌ ಎಂಕೆ 132) ತಂಡದ ಅಭ್ಯಾಸದ ವೇಳೆ ಸಂಭವಿಸಿದ ದುರ್ಘ‌ಟನೆ ಸ್ಥಳಕ್ಕೆ ತುರ್ತು ವೈದ್ಯಕೀಯ ಸೇವೆಗಳನ್ನು ತಲುಪಿಸಿದ್ದು ಹಾಸ್‌ಮ್ಯಾಟ್‌ ಆಸ್ಪತ್ರೆಯ ತುರ್ತು ಚಿಕಿತ್ಸಾ ವೈದ್ಯಕೀಯ ತಂಡ ಎಂದು ಆಸ್ಪತ್ರೆಯ ಚೇರ್ಮನ್‌, ಎಂಡಿ ಮತ್ತು ಆಥೋಪೆಡಿಕ್‌ ವಿಭಾಗದ ಮುಖ್ಯಸ್ಥ ಡಾ. ಥಾಮಸ್‌ ಚಾಂಡಿ ಅವರು ತಿಳಿಸಿದ್ದಾರೆ.

Advertisement

ಈ ಮೆಡಿಕಲ್‌ ಎಯ್ಡ ಪೋಸ್ಟ್‌ (ಎಂಎಪಿಐ) ತಂಡದಲ್ಲಿ ವೈದ್ಯಕೀಯ ನಿರ್ದೇಶಕ ಡಾ. ಅಜಿತ್‌ ಬೆನಡಿಕ್ಟ್ ರಾಯನ್‌, ಡಾ. ಜೋಸೆಫ್‌, ಶ್ರೀಮತಿ ಸುಜತಾ ಪಿಂಟೋ, ರಾಜೇಶ್‌, ರಾಜು, ಆಂಥೋನಿ, ರಾಜಶೇಖರ್‌ ಹಾಗೂ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next