Advertisement

ಸ್ವಾಗ್ರಾಮ ಅಭಿವೃದ್ದಿ: ಪಿಡಿಒ ವಿರುದ್ದ ಆಕ್ರೋಶ

07:34 PM Jul 11, 2021 | Team Udayavani |

ಕನಕಪುರ: ಸ್ವಗ್ರಾಮದ ಸಮಗ್ರ ಅಭಿವೃದ್ಧಿಗೆ ಮಾತ್ರ ಆದ್ಯತೆನೀಡುತ್ತಿರುವ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ನಮ್ಮಗ್ರಾಮಗಳನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ ಎಂದು ಸಂಜೀವಯ್ಯನದೊಡ್ಡಿ ಗ್ರಾಮದ ಚಂದ್ರುಕಿಡಿಕಾರಿದರು.

Advertisement

ತಾಲೂಕಿನ ಮರಳವಾಡಿ ಹೋಬಳಿಯ ಟಿ. ಹೊಸಳ್ಳಿಗ್ರಾಪಂನಲ್ಲಿ ನಡೆದ ಎರಡನೇ ಸುತ್ತಿನ ಸಾಮಾಜಿಕ ಲೆಕ್ಕಪರಿಶೋಧನೆ ಗ್ರಾಮಸಭೆಯಲ್ಲಿ ಮಾತನಾಡಿ, ಟಿ.ಹೊಸಹಳ್ಳಿಗ್ರಾಪಂ ವ್ಯಾಪ್ತಿಯ ಕಿರಣಗೆರೆ ಗ್ರಾಮದವರಾದ ಪಿಡಿಒರಾಮಯ್ಯ ತಮ್ಮ ಸ್ವಗ್ರಾಮದಲ್ಲಿ ಉದ್ಯಾನವನ ಸೇರಿದಂತೆರಸ್ತೆಗÙನು‌ ° ಚೆನ್ನಾಗಿ ಅಭಿವೃದ್ಧಿ ಮಾಡಿಕೊಂಡಿದ್ದಾರೆ.

ಆದರೆ,ನಮ್ಮ ಗ್ರಾಮಗಳಲ್ಲಿ ಕಣ್ಣಿಗೆ ರಾಚುವಷ್ಟು ಸಮಸ್ಯೆಗಳಿದ್ದರೂಬಗೆಹರಿಸುವಗೋಜಿಗೆಹೋಗಿಲ್ಲ.ಸಗ್ವಾ Åಮಹೊರತುಪಡಿಸಿಉಳಿದೆಲ್ಲ ಗ್ರಾಮಗಳನ್ನು ನಿರ್ಲಕ್ಷ್ಯ ಮಾಡಿದ್ದಾರೆ ಎಂದುಆರೋಪಿಸಿದರು.ಕಾಮಗಾರಿ ತಡೆ: ಗ್ರಾಮದ ಅನೇಕರು ಈ ಆರೋಪಕ್ಕೆ ಧ್ವನಿಗೂಡಿಸಿ ನಮ್ಮ ಗ್ರಾಮದಲ್ಲಿ ಸ್ಮಶಾನಕ್ಕೆ ರಸ್ತೆ ಇಲ್ಲ. ಗ್ರಾಮದಲ್ಲಿಯಾರಾದರೂ ಮೃತಪಟ್ಟರೆ ಶವವನ್ನು ಒಡ್ಡು ಗುಡ್ಡೆಗಳಮೇಲೆ ಸಾಗಿಸ¸àಕ ೆ ು. ಶವಸಂಸ್ಕಾರ ಮಾಡುವುದು ಸವಾಲಿನಕೆಲಸ Óಶಾ® ‌¾ ‌ಕ್ಕೆ ನರೇಗಾದಲ್ಲಿ ರಸ್ತೆ ಮಾಡಲು ಕೆಲವರುಮುಂದೆ ಬಂದಿದ್ದರು. ಆದರೆ, ಗ್ರಾಪಂ ಅಧಿಕಾರಿಗಳುಅÊಕಾ‌ ಶಕೊಡದೆಉದ್ದೇಶಪೂರ್ವಕವಾಗಿಯೇ ಕಾಮಗಾರಿತಡೆ ಹಿಡಿದಿದ್ದಾರೆ ಎಂದು ಆ‌ ರೋಪಿಸಿದರು.

ಸಮಗ್ರ ತನಿಖೆ ಮಾಡಿ: ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ನಮ್ಮ ಗ್ರಾಮಗಳಲ್ಲಿ ಅಭಿವೃದ್ಧಿ ಮರೀಚಿಕೆಯಾಗಿದೆ.ದೇಶ ಎಷ್ಟೆ ಮುಂದುವರಿದಿದ್ದರೂ ನÊು¾ ‌ ±ೂ‌ ರ್ವಿಕರಕಾಲದಿಂದಲೂನಮ್ಮ ಸಮಸ್ಯೆಗಳಿಗೆಪರಿಹಾರಮಾತ್ರ ಸಿಕ್ಕಿಲ್ಲ.ಈ ಗ್ರಾ±ಂನ ‌ಲ್ಲಿ ಭ್ರಷ್ಟಾಚಾರ ಸಜನ Ì ±ಕ್ಷ ‌ ಪಾತ ತುಂಬಿತುಳುಕುತ್ತಿದೆ. ಇದನ್ನು ಸಮಗ್ರವಾಗಿ ತನಿಖೆ ಮಾಡಬೇಕುಎಂದು ಸಾರ್ವಜನಿಕರು ಒತ್ತಾಯಿಸಿದರು.

ತಾರತಮ್ಯ ಮಾಡಿಲ್ಲ: ಗ್ರಾಪಂ ಅಭಿವೃದ್ಧಿ ಅಧಿಕಾರಿ ರಾಮಯ್ಯ ಮಾತನಾಡಿ, ನಮ್ಮ ಗ್ರಾ±ಂ Ê ‌ ಾÂಪಿಯ ¤ ಯಾÊುದೆ ‌ àಗ್ರಾಮದ ಅಭಿವೃದ್ಧಿ ವಿಚಾರದಲ್ಲಿ ತಾÃತ ‌ಮ್ಯ ÊÞಡಿಲ ‌ É. ಎಲ್ಲಗ್ರಾಮಗಳು ನಮಗೆ ಒಂದೇ. ನಮಗೆ ಲಭ್ಯವಿರುವ ಅನುದಾನದಲ್ಲಿ ಪ್ರತಿ ಗ್ರಾಮಗಳಲ್ಲೂ ಅಗತ್ಯವಿರುವ Ãಸೆ ‌ ¤ಕಾಮಗಾರಿಗಳು ಸೇರಿದಂತೆ ಇತರೆ ಎಲ್ಲ ಸೌಲಭ್ಯಗಳನ್ನುಒದಗಿಸಿದ್ದೇವೆ ಎಂದು ಹೇಳಿದರು.

Advertisement

ನರೇಗಾ ಜಿಲ್ಲಾ ಸಂಯೋಜಕ ಶ್ರೀನಿವಾಸ್‌, ಹಿಂದುಳಿದವರ್ಗಗಳಕಲ್ಯಾಣಇಲಾಖೆ ತಾಲೂಕುಅಧಿಕಾರಿಮಧುರಾ,ತೋಟಗಾರಿಕಾ ಇಲಾಖೆಯ ಹರೀಶ್‌, ತಾಲೂಕು Ç ‌ ೆಕ್ಕಸಂಯೋಜಕಿ ಕಮಲಮ್ಮ ಹಾಗೂ ಗ್ರಾಮಸç ‌ು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next