Advertisement

ಕಸದ ಬಟ್ಟಿ ಸೇರಲಿದೆ ಕಮ್ಯೂನಿಸ್ಟ್‌ ಸಿದ್ಧಾಂತ: ತೇಜಸ್ವಿ ಸೂರ್ಯ

09:53 PM Dec 02, 2022 | Team Udayavani |

ಕಣ್ಣೂರ್‌: ಸದ್ಯದಲ್ಲೇ ಕೇರಳ ಸೇರಿದಂತೆ ದೇಶಾದ್ಯಂತ ಕಮ್ಯೂನಿಸ್ಟ್‌ ಸಿದ್ಧಾಂತ ಕಸದಬುಟ್ಟಿ ಸೇರಲಿದೆ ಎಂದು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ ಹೇಳಿದ್ದಾರೆ.

Advertisement

ಕಣ್ಣೂರಿನಲ್ಲಿ ಮಾತನಾಡಿದ ಅವರು, ದೇವರೊಲಿದ ರಾಜ್ಯದಲ್ಲಿ ಮಾತ್ರ ಕಮ್ಯೂನಿಸ್ಟ್‌ ಪಕ್ಷದ ಕೊನೇಯ ಕೊಂಡಿ ಇದೆ ಎಂದರು.

ಜಗತ್ತಿನಲ್ಲಿ ಎಡಪಕ್ಷಗಳ ಚಿಂತನೆಯ ಪ್ರಧಾನ ಕೇಂದ್ರ ಎಂದು ಬಿಂಬಿಸಲಾಗಿರುವ ಚೀನಾ ಸೇರಿದಂತೆ ಜಗತ್ತಿನ ಹಲವು ಭಾಗಗಳಲ್ಲಿ ಆ ಪಕ್ಷವನ್ನು ಕೇಳುವವರೇ ಇಲ್ಲ ಎಂದರು. ಆ ಸಿದ್ಧಾಂತವೇನಿದ್ದರೂ ವಿಫ‌ಲ ಹೊಂದಿದೆ ಎಂದರು.

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next