Advertisement

Tanveer Sait: ಜೆಡಿಎಸ್ ಬಿಜೆಪಿ‌ ಬಿ ಟೀಂ ಅಂತ ಸಾಬೀತು ಆಯಿತಲ್ಲವೇ ? ತನ್ವೀರ್ ಸೇಠ್

03:28 PM Sep 13, 2023 | Team Udayavani |

ಚಿಕ್ಕಬಳ್ಳಾಪುರ: ಜೆಡಿಎಸ್ ಪಕ್ಷ ಬಿಜೆಪಿ ಬಿ ಟೀಮ್ ಅಂತ ನಾವು ಚುನಾವಣೆಯ ಪೂರ್ವದಲ್ಲಿಯೆ ಹೇಳಿದ್ದೆವು ಎಂದು ಕಾಂಗ್ರೆಸ್ ಹಿರಿಯ ಶಾಸಕ ತನ್ವೀರ್ ಸೇಠ್ ಹೇಳಿದರು.

Advertisement

ಚಿಕ್ಕಬಳ್ಳಾಪುರ ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಜೆಡಿಎಸ್ ಮೈತ್ರಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ ಬಿಜೆಪಿ ಬಿ ಟೀಂ ಅಂತ ಈಗ ನಿಜ ಆಗಿದೆ ಎಂದರು.

ಕಾವೇರಿ ವಿವಾದ ಕುರಿತು ಪ್ರತಿಕ್ರಿಯೆ ನೀಡಿ ಇದು ಇಂದಿನ ವಿವಾದ ಅಲ್ಲ. ಎರಡು ರಾಜ್ಯಗಳ ಸಮಸ್ಯೆ ಇದು. ನೂರು ವರ್ಷಗಳ ಹಳೆಯದಾದ ಕಾವೇರಿ ವಿವಾದವನ್ನು ಎರಡು ರಾಜ್ಯಗಳು ಸಂಕಷ್ಟ ಸೂತ್ರದಡಿ ಕೂತು ಚರ್ಚೆ ಮೂಲಕ ಬಗೆಹರಿಸಿಕೊಳ್ಳಬೇಕಿದೆ. ಜಯಲಲಿತಾ ಇದ್ದಾಗಲೂ ನಮ್ಮ ಮೇಲೆ ಕೇಸ್ ಹಾಕಿದ್ದರೆಂದರು. ಈಗ ಸ್ಟಾಲಿನ್ ಸಹ ಕೇಸ್ ಹಾಕಿದ್ದಾರೆಂದರು.

ಇದನ್ನೂ ಓದಿ: ಯಡಿಯೂರಪ್ಪ ಬಿಜೆಪಿಗೆ ಅನಿವಾರ್ಯ ಎಂಬುದು ಕೆಲ ‌ಮಾಧ್ಯಮಗಳ ಸೃಷ್ಟಿ: ಯತ್ನಾಳ್

Advertisement

Udayavani is now on Telegram. Click here to join our channel and stay updated with the latest news.

Next