Advertisement

ಟ್ಯಾಂಕರ್ –ಕಾರು ನಡುವೆ ಅಪಘಾತ: ಓರ್ವ ಸ್ಥಳದಲ್ಲೇ ಸಾವು

09:31 PM Aug 11, 2022 | Team Udayavani |

ಯಲ್ಲಾಪುರ: ಟ್ಯಾಂಕರ್ ಮತ್ತು ಕಾರು ನಡುವೆ ಅಪಘಾತ ಸಂಭವಿಸಿ ಕಾರಿನಲ್ಲಿದ್ದ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ ಧಾರುಣ ಘಟನೆ ರಾ.ಹೆದ್ದಾರಿ 63 ಅರಬೈಲ್ ಸಮೀಪದ ಮೊಗದ್ದೆ ಬಳಿ ಗುರುವಾರ ಸಂಜೆ ನಡೆದಿದೆ.

Advertisement

ಚಂಪೆಪಾಲ್ ಕೊಡ್ಲಗದ್ದೆ ನಿವಾಸಿ ಕೃಷ್ಣ ಸುಬ್ರಾಯ ಹೆಗಡೆ (70) ಮೃತ ದುರ್ದೈವಿ.

ಕೃಷ್ಣ ಸುಬ್ರಾಯ ಅವರು ಯಲ್ಲಾಪುರ ಕಡೆಯಿಂದ ಗುಳ್ಳಾಪುರದ ಕಡೆ ಹೋಗುತ್ತಿದ್ದ ವೇಳೆ ನಿಯಂತ್ರಣ ತಪ್ಪಿ, ಎದುರಿನಿಂದ ಬರುತ್ತಿದ್ದ ಟ್ಯಾಂಕರ್ ಗೆ ಢಿಕ್ಕಿ ಹೊಡೆದಿದೆ. ಪರಿಣಾಮ ಕೃಷ್ಣ ಸುಬ್ರಾಯ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಕಾಮನ್ವೆಲ್ತ್‌ ಗೇಮ್ಸ್‌ ಬಳಿಕ ಪಾಕಿಸ್ಥಾನದ ಇಬ್ಬರು ಬಾಕ್ಸರ್ ನಾಪತ್ತೆ!

Advertisement

Udayavani is now on Telegram. Click here to join our channel and stay updated with the latest news.

Next