Advertisement
ಈ ಕುರಿತು ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿ, ವಿಡಿಯೋ ತುಣುಕಿನಲ್ಲಿ ಕೃತ್ಯವನ್ನು ವೈಭವಿಕರಿಸಿದ್ದಲ್ಲದೇ ದೇಶದ ಪ್ರಧಾನಮಂತ್ರಿಗಳಿಗೂ ಜೀವ ಬೆದರಿಕೆಯೊಡ್ಡಿರುವ ದುಷ್ಕರ್ಮಿಗಳ ಕೃತ್ಯ ಖಂಡನೀಯ. ಈ ಘಟನೆ ಹಿಂದಿರುವ ದೇಶದ್ರೋಹಿ ಸಂಘಟನೆಗಳಾದ ಐಎಸ್ಐಎಸ್ ಮತ್ತು ಪಿಎಫ್ಐ ಭಾಗಿಯಾಗಿರುವುದು ಎನ್ಐಎ ತನಿಖಾ ಸಂಸ್ಥೆಯು ದೃಢಪಡಿಸಿದೆ.
Advertisement
ಹಿಂದು ವ್ಯಕ್ತಿ ಕಗ್ಗೊಲೆಗೆ ಖಂಡನೆ
11:45 AM Jul 03, 2022 | Team Udayavani |
ಪ್ರೊಪೋಸಲ್ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !
Advertisement
Udayavani is now on Telegram. Click here to join our channel and stay updated with the latest news.