Advertisement

ಸ್ವಪ್ನಾ ಬಗ್ಗೆ ವೀಡಿಯೋ ಬಿಡುಗಡೆಗೊಳಿಸಿದ ಕೇರಳ ಮುಖ್ಯಮಂತ್ರಿ ಕಚೇರಿ

12:15 PM Jun 16, 2022 | Team Udayavani |

ತಿರುವನಂತಪುರ: ಕೇರಳದ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಹಗ್ಗ ಜಗ್ಗಾಟ ನಡೆಯುತ್ತಿರುವ ಬೆನ್ನಲ್ಲೇ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರ ಕಚೇರಿ ವೀಡಿಯೋವೊಂದನ್ನು ಬಿಡುಗಡೆ ಮಾಡಿದೆ.

Advertisement

ಸಿಎಂ ಅವರ ಕಚೇರಿಗೆ ಸ್ವಪ್ನಾ ಅವರು ಭೇಟಿ ನೀಡುತ್ತಿದ್ದುದರ ಬಗ್ಗೆ ಪಿಣರಾಯಿ ಅವರು 2 ವರ್ಷಗಳ ಹಿಂದೆಯೇ ನೀಡಿದ್ದ ಹೇಳಿಕೆಯ ವೀಡಿಯೋ ಅದಾಗಿದೆ.

“ಕಾನ್ಸುಲೇಟ್‌ ಜನರಲ್‌ ನಮ್ಮ ಅಧಿಕೃತ ಮನೆಗೆ ಭೇಟಿ ನೀಡಿದಾಗೆಲ್ಲ ಅವರೊಂದಿಗೆ ಅವರ ಕಾರ್ಯದರ್ಶಿಯಾಗಿ ಸ್ವಪ್ನಾ ಬರುತ್ತಿದ್ದರು. ಒಬ್ಬ ಸಿಎಂ ಕಾನ್ಸುಲೇಟ್‌ ಜನರಲ್‌ನ್ನು ಭೇಟಿ ಮಾಡುವುದರಲ್ಲಿ ಯಾವುದೇ ವಿಶೇಷತೆಯಿಲ್ಲ’ ಎಂದು ಸಿಎಂ ಪಿಣರಾಯಿ ಅವರು ಆ ವೀಡಿಯೋದಲ್ಲಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next