Advertisement

ಸುರತ್ಕಲ್‌: ಪಾಲಿಕೆ ಆಯುಕ್ತರಿಂದ ಮಾರುಕಟ್ಟೆ ಕಾಮಗಾರಿ ಪ್ರಗತಿ ಪರಿಶೀಲನೆ

10:56 PM Jul 04, 2019 | Team Udayavani |

ಸುರತ್ಕಲ್: ಮಹಾನಗರ ಪಾಲಿಕೆ ವತಿಯಿಂದ ಸುರತ್ಕಲ್‌ನಲ್ಲಿ ನಿರ್ಮಾಣವಾಗುತ್ತಿರುವ ಮಾರು ಕಟ್ಟೆ ಕಾಮಗಾರಿಯ ಪ್ರಗತಿ ಪರಿಶೀಲನೆಯನ್ನು ಪಾಲಿಕೆ ಆಯುಕ್ತ ಮಹಮ್ಮದ್‌ ನಝೀರ್‌ ಗುರುವಾರ ನಡೆಸಿದರು.

Advertisement

ಪ್ರಥಮ ಹಂತದಲ್ಲಿ ತಳ ಅಂತಸ್ತು ಸಹಿತ ಮೂರು ಅಂತಸ್ತು ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು ಗುಣಮಟ್ಟದ ಪರಿಶೀಲನೆ ನಡೆಸಿದರು. ಬೃಹತ್‌ ಮಾರುಕಟ್ಟೆಗಳಲ್ಲಿ ಸುರತ್ಕಲ್‌ ಒಂದಾಗಿದ್ದು, ಪ್ರಥಮ ಹಂತದಲ್ಲಿ ಸುಮಾರು 63 ಕೋಟಿ ರೂ. ವೆಚ್ಚ ವಿನಿಯೋಗಿಸಲಾಗಿದೆ. ವಿವಿಧ ಸೌಲಭ್ಯವನ್ನು ಈ ಮಾರುಕಟ್ಟೆ ಹೊಂದಿದೆ. ಪಾಲಿಕೆ ಅಭಿವೃದ್ಧಿ ಆಯುಕ್ತ ಎಸ್‌. ರಂಗನಾಥ್‌ ನಾೖಕ್‌, ಮುಖ್ಯ ಎಂಜಿನಿಯರ್‌ ಗುರುರಾಜ್‌ ಮರಳಹಳ್ಳಿ, ವಲಯ ಆಯುಕ್ತ ರವಿಶಂಕರ್‌, ಜೆಇ ಅಬ್ದುಲ್‌ ಖಾದರ್‌, ಜೆಇ ಕೃಷ್ಣಮೂರ್ತಿ ರೆಡ್ಡಿ ಆಕಿ ìಟೆಕ್‌ ಧರ್ಮರಾಜ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next