Advertisement

Supreme Court;ಉದ್ಯೋಗಿಗಳ ವೇತನ ಕಡಿತ ಶಿಕ್ಷಾರ್ಹ ಕ್ರಮಕ್ಕೆ ಸಮ

01:44 AM Aug 09, 2024 | Team Udayavani |

ಹೊಸದಿಲ್ಲಿ: ಸರಕಾರಿ ಉದ್ಯೋಗಿಗಳ ವೇತನ ಶ್ರೇಣಿಯಲ್ಲಿ ಕಡಿತ ಮತ್ತು ಉದ್ಯೋಗಿಯಿಂದ ನಷ್ಟ ವಸೂಲಾತಿಯು ಕೆಟ್ಟ ಪರಿಣಾಮಗಳನ್ನು ಬೀರಲಿದೆ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ನಿವೃತ್ತ ಉದ್ಯೋಗಿಗಳ ವೇತನ ಶ್ರೇಣಿಯಲ್ಲಿ ಕಡಿತ ಮಾಡಿದ್ದ ಬಿಹಾರ ಸರಕಾರದ 2009ರ ಆದೇಶ ರದ್ದುಗೊಳಿ ಸಿದ ಸುಪ್ರೀಂ, ವೇತನ ಶ್ರೇಣಿಯ ಯಾವುದೇ ಹಂತ ಕಡಿತ ಗೊಳಿಸುವುದು, ಸರಕಾರಿ ನೌಕರನಿಂದ ವಸೂಲಿ ಮಾಡು ವುದು ಶಿûಾರ್ಹ ಕ್ರಮಕ್ಕೆ ಸಮ. ಏಕೆಂದರೆ ಅದು ತೀವ್ರವಾದ ನಾಗರಿಕ, ದುಷ್ಪರಿಣಾಮ ಹೊಂದಿದೆ ಎಂದು ಹೇಳಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next