Advertisement

ಸುಮಲತಾ ಗೆಲುವು ನಿಶ್ಚಿತ: ಬಸವಾನಂದಸ್ವಾಮಿ ಭವಿಷ್ಯ

11:28 PM May 06, 2019 | Team Udayavani |

ಮಂಡ್ಯ: “ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್‌ ಗೆಲುವು ಸಾಧಿಸುವುದರ ಜತೆಗೆ ಕೇಂದ್ರ ಸಚಿವರಾಗುವುದು ಖಚಿತ’ ಎಂದು ಬೀದರ್‌ ಜಿಲ್ಲೆ ಬಸವಕಲ್ಯಾಣದ ಬಸವಧರ್ಮ ಪ್ರಸಾರಕ ಬಸವಾನಂದಸ್ವಾಮಿ ವಿಭೂತಿಮಠ ಭವಿಷ್ಯ ನುಡಿದರು.

Advertisement

ಕಳೆದ ಚುನಾವಣೆಗೆ ಹೋಲಿಸಿದರೆ ಈ ಬಾರಿ ಹೆಚ್ಚಿನ ಮತದಾನವಾಗಿದೆ. ಇದು ಸುಮಲತಾ ಅವರಿಗೆ ಸಹಾಯವಾಗಲಿದೆ. ಈ ಎಲ್ಲ ಅಂಶ ಗಮನಿಸಿದರೆ ಗೆಲುವು ಖಚಿತವಾಗಿದೆ. ಅಂತೆಯೇ, ಅವರ ಬುದ್ಧಿ ಸಾರ್ಮರ್ಥ್ಯಕ್ಕೆ ತಕ್ಕಂತೆ ಉತ್ತಮ ಸಚಿವ ಸ್ಥಾನ ಪಡೆಯುತ್ತಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next