Advertisement

ಧೋನಿಗೆ ಅಂಬರೀಷ್‌ ಕೊಡುಗೆ: ಸುಮಲತಾ 

10:54 PM Aug 21, 2021 | Team Udayavani |

ಬೆಂಗಳೂರು:  ಅಂಬರೀಷ್‌ ಅವರು ಯಾರಿಗೂ ತಿಳಿಯದಂತೆ ಭಾರತದ ಕ್ರಿಕೆಟ್‌ ತಂಡದ ಮಾಜಿ ನಾಯಕ ಎಂ.ಎಸ್‌. ಧೋನಿಯವರಿಗೆ 2014ರಲ್ಲಿ  2 ಲಕ್ಷ ರೂ.  ನೀಡಿದ್ದರು ಎಂದು ಸಂಸದೆ ಸುಮಲತಾ   ಮಾಡಿರುವ ಟ್ವೀಟ್‌  ವೈರಲ್‌ ಆಗಿದೆ.

Advertisement

2014ರಲ್ಲಿ  ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತ – ಶ್ರೀಲಂಕಾ ನಡುವಿನ ಪಂದ್ಯದಲ್ಲಿ  ಧೋನಿ ಆಟ ಕಂಡು ಖುಷಿಯಾಗಿ  ಈ ಕೊಡುಗೆ ನೀಡಿದ್ದು, ಅದು  ಈಗ ಬೆಳಕಿಗೆ ಬಂದಿದೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next