Advertisement

ಚೆಂಬು: ಕಾಡಾನೆ‌ ದಾಳಿಗೆ ಅಪಾರ ಪ್ರಮಾಣದ ಕೃಷಿ ನಾಶ

01:20 PM Sep 16, 2020 | Mithun PG |

 ಅರಂತೋಡು: ಸುಳ್ಯ ಸಮೀಪದ ಚೆಂಬು ಗ್ರಾಮದ ಅಡಿಕೆ ತೋಟವೊಂದಕ್ಕೆ ಕಾಡಾನೆಗಳು ನುಗ್ಗಿ ದಾಂಧಲೆ ನಡೆಸಿದೆ.

Advertisement

ನಿಡಿಂಜಿ ಗುಡ್ಡೆ ಮೋಹಿನಿಯವರ ಅಡಿಕೆ ತೋಟಕ್ಕೆ ದಾಳಿ ನಡೆಸಿ ಕಾಡಾನೆಗಳು, ಸುಮಾರು 40ಕ್ಕೂ ಹೆಚ್ಚು ಅಡಿಕೆ ಮರಗಳನ್ನು ನಾಶ ಮಾಡಿವೆ.

ಮಾತ್ರವಲ್ಲದೆ ಇತರ ಕ್ರಷಿ ಗಿಡಗಳನ್ನು  ಮುರಿದು ಹಾಕಿವೆ. ಈ ತೋಟಕ್ಕೆ ಕಳೆದ ಕೆಲವು ವರ್ಷಗಳಿಂದ ಕಾಡಾನೆಗಳು ನಿರಂತರವಾಗಿ ದಾಳಿ ನಡೆಸುತ್ತಿವೆ ಎಂದು ಮನೆಯವರು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next