Advertisement

ಸುದಿರ್ಮನ್‌ ಕಪ್‌ Badminton ಪಂದ್ಯಾವಳಿ: ಎಚ್‌.ಎಸ್‌. ಪ್ರಣಯ್‌, ಪಿ.ವಿ. ಸಿಂಧು ನೇತೃತ್ವ

12:04 AM Apr 20, 2023 | Team Udayavani |

ಹೊಸದಿಲ್ಲಿ: ಚೀನದ ಸುಝೂನಲ್ಲಿ ಮೇ 14ರಿಂದ 21ರ ತನಕ ನಡೆಯಲಿರುವ ಸುದಿರ್ಮನ್‌ ಕಪ್‌ ಬ್ಯಾಡ್ಮಿಂಟನ್‌ ಪಂದ್ಯಾವಳಿಯಲ್ಲಿ ವಿಶ್ವದ ನಂ. 9 ಆಟಗಾರ ಎಚ್‌.ಎಸ್‌. ಪ್ರಣಯ್‌ ಮತ್ತು ಎರಡು ಬಾರಿಯ ಒಲಿಂಪಿಕ್‌ ಪದಕ ವಿಜೇತೆ ಪಿ.ವಿ. ಸಿಂಧು ಭಾರತದ ನೇತೃತ್ವವನ್ನು ವಹಿಸಲಿದ್ದಾರೆ.

Advertisement

ಈ ಕೂಟಕ್ಕಾಗಿ ರಾಷ್ಟ್ರೀಯ ಸೀನಿಯರ್‌ ಆಯ್ಕೆ ಸಮಿತಿ ಸಂತುಲಿತ ತಂಡವನ್ನು ಆರಿಸಿದೆ. ಮಿಶ್ರ ತಂಡ ಚಾಂಪಿಯನ್‌ಶಿಪ್‌ನಲ್ಲಿ ಮೊದಲ ಪದಕ ಗೆಲ್ಲುವುದು ಭಾರತದ ಗುರಿಯಾಗಿದೆ.

ಭಾರತ “ಸಿ” ವಿಭಾಗದಲ್ಲಿ ಸ್ಥಾನ ಪಡೆದಿದೆ. ಮಲೇಷ್ಯಾ, ಚೈನೀಸ್‌ ತೈಪೆ ಮತ್ತು ಆಸ್ಟ್ರೇಲಿಯ ಈ ವಿಭಾಗದ ಉಳಿದ ತಂಡಗಳು.

Advertisement

Udayavani is now on Telegram. Click here to join our channel and stay updated with the latest news.

Next