Advertisement

ಕೆಆರ್‌ಎಸ್‌ ವೀಕ್ಷಿಸಿದ ಸುಧಾಮೂರ್ತಿ ದಂಪತಿ

05:23 PM Nov 14, 2021 | Team Udayavani |

ಶ್ರೀ ರಂಗಪಟ್ಟಣ: ವಿಶ್ವವಿಖ್ಯಾತ ಕೆಆರ್‌ಎಸ್‌ ಅಣೆಕಟ್ಟೆ ತುಂಬಿದರೆ ದೇಶದ ಬೆನ್ನೆಲುಬು ರೈತರಿಗೆ ಹರ್ಷ ತರಲಿದೆ ಎಂದು ಇನ್ಫೋ ಸಿಸ್‌ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ತಿಳಿಸಿದರು.

Advertisement

ಭರ್ತಿಯಾಗಿರುವ ಕೆಆರ್‌ಎಸ್‌ ಅಣೆಕಟ್ಟೆಗೆ ಪತಿ ಹಾಗೂ ಇನ್ಫೋಸಿಸ್‌ ಸಂಸ್ಥಾಪಕ ನಾರಾಯಣಮೂರ್ತಿ ಅವರೊಂದಿಗೆ ಭೇಟಿ ನೀಡಿ ಜಲಾಶಯ ವೀಕ್ಷಣೆ ಮಾಡಿ ಹರ್ಷ ವ್ಯಕ್ತಪಡಿಸಿ ಅವರು ಮಾತನಾಡಿದರು.

ಇದನ್ನೂ ಓದಿ:-ಉಚಿತ ಕಾನೂನು ಸಲಹೆ ಪಡೆಯಿರಿ: ಯಾತನೂರ

ಕೊಡಗು ಸೇರಿದಂತೆ ಇತರ ಭಾಗಗಳಲ್ಲಿ ಹೆಚ್ಚಿನ ಮಳೆಯಾದರೂ ತಡವಾಗಿ ಜಲಾಶಯ ಭರ್ತಿಯಾಗಿದೆ. ನಾಡಿನ ಜನರ ಕುಡಿಯುವ ನೀರಿನ ಕೊರತೆ ಆತಂಕ ದೂರವಾಗಿದೆ. ಮುಖ್ಯ ಮಂತ್ರಿಗಳು ಕೂಡ ಬಾಗಿನ ಪೂಜೆ ಸಲ್ಲಿಸಿರುವುದು ಶುಭ ಸಂದೇಶ ಸಾರಿದೆ ಎಂದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next