ರಾಜ್ಯದಲ್ಲಿ ಧರ್ಮ ಸಂಘರ್ಷದ ಕಿಚ್ಚು
ಕಾಫಿನಾಡಿನಲ್ಲಿ ಸಾಮರಸ್ಯದ ಹೆಜ್ಜೆ
ನೂರಾರು ವರ್ಷಗಳ ವಿವಾದಿತ ಸ್ಥಳವನ್ನು ಸಾಮರಸ್ಯದ ಮೂಲಕ ಮುಕ್ತಿ
ಸಾಮರಸ್ಯದ ಹೆಜ್ಜೆ ಇಟ್ಟ ಕ್ರೈಸ್ತ ಸಮುದಾಯ
ಪಟ್ಟಣದ ಹೃದಯ ಭಾಗದಲ್ಲಿದ್ದ ವಿವಾದಿತ ಸಮಾಧಿಯ ಶಿಲುಬೆಯನ್ನು ತೆರವುಗೊಳಿಸಿದ ಸಮುದಾಯ
ಪಟ್ಟಣ ಪಂಚಾಯಿತಿಯಿಂದ ನಡೆಯುತ್ತಿದ್ದ ಅಭಿವೃದ್ಧಿ ಕಾರ್ಯಕ್ಕೆ ಸಾಥ್ ನೀಡಿದ ಕ್ರೈಸ್ತ ಸಮುದಾಯ
ನೂರಾರು ವರ್ಷಗಳಿಂದ ಪಟ್ಟಣದ ಹೃದಯಭಾಗದಲ್ಲಿ ವಿವಾದಿತ ಸ್ಥಳ
ಹಲವು ಬಾರಿ ತೆರವುಗೊಳಿಸುವಲ್ಲಿ ಪ್ರತಿರೋಧವು ಕೂಡ ವ್ಯಕ್ತವಾಗಿತ್ತು
ಇದೀಗ ಸಾಮರಸ್ಯದ ಮೂಲಕ ಕ್ರೈಸ್ತರ ಸಮಾಧಿಯ ಶಿಲುಬೆಯನ್ನು ತೆರವುಗೊಳಿಸಿದ ಪ್ರಮುಖರು
ನೂರಾರು ವರ್ಷಗಳ ಹಿಂದೆ ಕ್ರೈಸ್ತ ಸಮುದಾಯ ಸ್ಯಾಮ್ಯುಯಲ್ ಸುಸ್ಮಾನ್ ಎನ್ನುವ ವ್ಯಕ್ತಿ ಮೃತಪಟ್ಟಿದ್ದರು
ಆ ವ್ಯಕ್ತಿ ಅಂತ್ಯಸಂಸ್ಕಾರವನ್ನು ಬಸ್ ನಿಲ್ದಾಣ ಎದುರಿನ ಜಾಗದಲ್ಲಿ ಮಾಡಲಾಗಿತ್ತು.
ಶಾಂತಿಯುತವಾಗಿ ಮಾತುಕತೆ ನಡೆಸಿ ವಿವಾದ ಬಗೆಹರಿಸಿದ ಪಟ್ಟಣ ಪಂಚಾಯಿತಿ
ಸಮಾಧಿ ತೆರವುಗಳಿಸಿದ ಜಾಗದಲ್ಲಿ ಪಟ್ಟಣ ಪಂಚಾಯಿತಿಯ ಮಳಿಗೆಗಳ ನಿರ್ಮಾಣ
ತೆರವುಳಿಸಿದ ಸಮಾಧಿಯ ಶಿಲುಬೆಯನ್ನು ಮತ್ತೆ ಕ್ರೈಸ್ತರ ಸ್ಮಶಾನದಲ್ಲಿ ಪೂಜಾ ವಿಧಿ ವಿಧಾನದ ಮೂಲಕ ನಮನ
ತೆರವುಗೊಳಿಸುವ ವೇಳೆಯಲ್ಲಿ ಶಿಲುಬೆಗೆ ಪೂಜೆಸಲ್ಲಿಸಿದ ಕ್ರೈಸ್ತ ಸಮುದಾಯದ ಪ್ರಮುಖರು, ಚರ್ಚ್ ನ ಪಾದ್ರಿಗಳಿಂದ ಪೂಜೆ
ಮೂಡಿಗೆರೆ ಪಟ್ಟಣದ ಬಸ್ ನಿಲ್ದಾಣ ಸಮೀಪವಿದ್ದ ವಿವಾದಿತ ಸ್ಥಳ
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ