Advertisement

ಹಿಸಾರ್‌ನಲ್ಲಿ ಕಾರ್ಗಿಲ್‌ ಹುತಾತ್ಮ ಯೋಧನ ಪ್ರತಿಮೆ ಧ್ವಂಸ

12:04 PM Apr 30, 2018 | Team Udayavani |

ಹಿಸಾರ್‌ : ಇಲ್ಲಿಂದ 40 ಕಿ.ಮೀ. ದೂರದ ಹರಿಯಾಣದ ಮಿಲಾಕ್‌ಪುರ ಗ್ರಾಮದಲ್ಲಿ  ಸ್ಥಾಪಿಸಲಾಗಿದ್ದ ಕಾರ್ಗಿಲ್‌ ಹುತಾತ್ಮ ಪವಿತರ್‌ ಕುಮಾರ್‌ ಅವರ ಪ್ರತಿಮೆಯನ್ನು ಕಿಡಿಗೇಡಿಗಳು ಧ್ವಂಸ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Advertisement

ಕಿಡಿಗೇಡಿಗಳಿಂದ ಈ ದುಷ್ಕೃತ್ಯ ಎ.28 – 29ರ ನಡುವಿನ ರಾತ್ರಿ ನಡೆದಿದೆ.

ಕಾರ್ಗಿಲ್‌ ಹುತಾತ್ಮ ಪವಿತರ್‌ ಅವರ ಸಹೋದರ ಸವಿತರ್‌ ಸಿಂಗ್‌ ಕೊಟ್ಟಿರುವ ದೂರಿನ ಪ್ರಕಾರ ಹಿಸಾರ್‌ ಜಿಲ್ಲೆಯ ನರ್ನವುಂದ್‌ ಠಾಣೆಯ  ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next