Advertisement

ದತ್ತ ಮಾಲಾಧಾರಣೆ ಮೂಲಕ ದತ್ತ ಜಯಂತಿಗೆ ಚಾಲನೆ

05:18 PM Dec 01, 2019 | Team Udayavani |

ಚಿಕ್ಕಮಗಳೂರು: ದತ್ತ ಮಾಲಾಧಾರಣೆ ಮೂಲಕ ದತ್ತ ಜಯಂತಿಗೆ ಚಾಲನೆ ದೊರೆಯಿತು. ನಗರದ ಕಾಮಧೇನು ಮಹಾಗಣಪತಿ ದೇವಾಲಯದಲ್ಲಿ ನೂರಾರು ದತ್ತ ಭಕ್ತರಿಂದ‌ ಮಾಲಾಧಾರಣೆ ಆಗುವ ಮೂಲಕ ದತ್ತ ಜಯಂತಿಗೆ ಚಾಲನೆ ಸಿಕ್ಕಿತ್ತು.

Advertisement

ವಿಶ್ವ ಹಿಂದೂಪರಿಷದ್,  ಬಜರಂಗದಳದ ಕಾರ್ಯಕರ್ತ ರಿಂದ ಮಾಲಾಧಾರಣೆ ಡಿಸೆಂಬರ್ 1 ರಿಂದ 12 ರವೆಗೆ ನಡೆಯಲಿರುವ ದತ್ತಜಯಂತಿ ಡಿಸೆಂಬರ್ 10 ರಂದು ನಗರದಲ್ಲಿ ಮಹಿಳೆಯರಿಂದ ಸಂಕೀರ್ತನಾ ಯಾತ್ರೆ ನಡೆಯಲಿದೆ. ದತ್ತಪೀಠದಲ್ಲಿ ಅನುಸೂಯ ಜಯಂತಿ. 11ರಂದು ನಗರದಲ್ಲಿ ಬೃಹತ್ ಶೋಭಾಯಾತ್ರೆ ನಡೆಯಲಿದೆ.ಡಿಸೆಂಬರ್ 12 ರಂದು ದತ್ತ ಪೀಠದಲ್ಲಿ ದತ್ತಪಾದುಕೆ ದರ್ಶನ ನಡೆಯಲಿದೆ. ದತ್ತಭಕ್ತರು ರಾಜ್ಯಾದ್ಯಂತ ಮಾಲಾಧಾರಣೆ ಮಾಡಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next