Advertisement

ಹಾಸ್ಟೆಲ್‌ ಪ್ರಾರಂಭಿಸಿ, ಬಸ್‌ ಪಾಸ್‌ ನೀಡಿ

08:05 PM Jul 21, 2021 | Team Udayavani |

ಹಾಸನ: ಕಾಲೇಜುಗಳು ಆರಂಭವಾಗುವಮೊದಲು ಕಾಲೇಜು ಪೂರ್ಣ ಸ್ಯಾನಿಟೈಸ್‌,ಬಂದ್‌ ಆಗಿರುವ ಹಾಸ್ಟೆಲ್‌ಗ‌ಳನ್ನು ಸ್ಯಾನಿಟೈಸ್‌ಮಾಡಿಸಿ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಬೇಕು.ಮನೆಯಿಂದ ಕಾಲೇಜಿಗೆ ಸಂಚರಿಸುವ ವಿದ್ಯಾರ್ಥಿಗಳಿಗೆ ಬಸ್‌ ಪಾಸ್‌ ನೀಡಬೇಕು ಎಂದುಎಬಿವಿಪಿ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.

Advertisement

ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್‌(ಎಬಿವಿಪಿ)ವತಿಯಿಂದ ಅಪರ ಜಿಲ್ಲಾಧಿಕಾರಿಕವಿತಾ ರಾಜಾರಾಂ ಅವರಿಗೆ ಮನವಿ ಸಲ್ಲಿಸಿದವಿದ್ಯಾರ್ಥಿಮುಖಂಡರು,ಕೊರೊನಾಎರಡನೇಅಲೆಯಿಂದಾಗಿ ರಾಜ್ಯದ ಎಲ್ಲ ಕಾಲೇಜು,ಹಾಸ್ಟೆಲ್‌ಗ‌ಳುಕಳೆದ4 ತಿಂಗಳಿನಿಂದಲೂ ಬಂದ್‌ಆಗಿದೆ. ರಾಜ್ಯ ಸರ್ಕಾರವು ರಾಜ್ಯದ ಸ್ನಾತಕಮತ್ತು ಸ್ನಾತಕೋತ್ತರ ತರಗತಿಗಳನ್ನು ಆರಂಭಿಸುವಂತೆ ನಿರ್ದೇಶನ ನೀಡಿರುವುದು ಸ್ವಾಗತಾರ್ಹ.ಆದರೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ರಾಜ್ಯದ ಅನೇಕ ಬಡ ಮತ್ತು ಪ್ರತಿಭಾವಂತವಿದ್ಯಾರ್ಥಿಗಳು ಹಾಸ್ಟೆಲ್‌ಗ‌ಳ ಮೇಲೆ ಅವಲಂಬಿತರಾಗಿರುವುದರಿಂದ ಹಿಂದುಳಿದ ವರ್ಗ, ಸಮಾಜಕಲ್ಯಾಣ ಮತ್ತು ಅಲ್ಪಸಂಖ್ಯಾತ ಇಲಾಖೆ ವ್ಯಾಪ್ತಿಯಲ್ಲಿ ಬರುವ ಎಲ್ಲ ಹಾÓಲ್‌ಗ‌ ೆr ಳನ್ನು ತೆರೆಯಬೇಕು. ಉನ್ನತ ಶಿಕ್ಷಣ ಇಲಾಖೆಯೂ ಈ ಇಲಾಖೆಗಳೊಂದಿಗೆ ಸಮನ Ìಯದೊಂದಿಗೆ ಸಂಬಂಧಪಟ್ಟಎಲ್ಲ ಕ್ರಮಗಳನ್ನು ತೆಗೆದುಕೊಂಡು ಸ್ಯಾನಿಟೈಸ್‌ಮಾಡಿಸಿ, ಹಾಸ್ಟೆಲ್‌ಗ‌ಳನ್ನು ಪ್ರಾರಂಭಿಸುವಮೂಲಕವಿದ್ಯಾರ್ಥಿಗಳುಇರಲು ಅವಕಾಶ ಕೊಡಬೇಕು.‌ ಹಾÓಲ್‌ rೆ ಗಳಲ್ಲಿ ತಂಗುವ ವಿದ್ಯಾರ್ಥಿಗಳಆರೋಗ್ಯ ಸುರಕ್ಷತೆಗೆ ಆದ್ಯತೆ ನೀಡಬೇಕು ಎಂದುಆಗ್ರಹಿಸಿದರು.

ಎಬಿವಿಪಿ ಸಂಘಟನೆಯ ರಾಜ್ಯಸಹ-ಕಾರ್ಯದರ್ಶಿ ಸ್ವಾಮಿ ಐಶ್ವರ್ಯ ಶೆಟ್ಟಿ,ಕಾರ್ಯಕರ್ತರಾದ ಆರ್‌.ಕೆ.ಚಂದ್ರು, ಡಿ.ಆರ್‌.ಲಾವಣ್ಯ, ಎಚ್‌.ಕೆ.ನಿಸರ್ಗ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next