Advertisement

Mangaluru ಕುಲಶೇಖರ ಕ್ಷೇತ್ರದಲ್ಲಿ ಕುಂಭ ಮಹೋತ್ಸವದ ವೇಳೆ ನಾಗ ಪ್ರತ್ಯಕ್ಷ !

08:33 PM Feb 16, 2024 | Team Udayavani |

ಮಂಗಳೂರು: ಕುಲಶೇಖರ ಶ್ರೀ ವೀರನಾರಾಯಣ ಕ್ಷೇತ್ರದಲ್ಲಿ ಫೆ.12 ರಿಂದ ವರ್ಷಾವಧಿ ಜಾತ್ರೋತ್ಸವ ಮತ್ತು ಕುಂಭ ಮಹೋತ್ಸವ ನಡೆಯುತ್ತಿದ್ದು, ಗುರುವಾರದ ಧಾರ್ಮಿಕ ಕಾರ್ಯಕ್ರಮದ ವೇಳೆ ಶ್ರೀ ಕ್ಷೇತ್ರದಲ್ಲಿ ನಾಗ ಪ್ರತ್ಯಕ್ಷಗೊಂಡು ಭಕ್ತರಲ್ಲಿ ಅಚ್ಚರಿ ಮೂಡಿಸಿತು.

Advertisement

ಕುಂಭ ಮಹೋತ್ಸವದ ನಾರಾಯಣ ಹೃದಯ ಹೋಮ ನಡೆಯುತ್ತಿರುವಾಗ ಶ್ರೀ ಕ್ಷೇತ್ರದ ರಥದ ಕೊಠಡಿಯಲ್ಲಿ ಕೆಲ ಕಾಲ ನಾಗ ಕಾಣಿಸಿಕೊಂಡಿತು.

Advertisement

Udayavani is now on Telegram. Click here to join our channel and stay updated with the latest news.

Next