Advertisement

ವರ್ಣಮಯ ಪುಷ್ಪಾಲಂಕಾರದಲ್ಲಿ ಕಂಗೊಳಿಸಿದ ಸೌತಡ್ಕ ಮಹಾಗಣಪತಿ ಕ್ಷೇತ್ರ

02:18 PM Feb 05, 2022 | Team Udayavani |
ಬೆಳ್ತಂಗಡಿ: ಬಯಲು ಆಲಯ ಗಣಪ ಎಂದೇ ಪ್ರಸಿದ್ಧಿ ಪಡೆದ ಬೆಳ್ತಂಗಡಿ ತಾಲೂಕಿನ ಕೊಕ್ಕಡದ ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದಲ್ಲಿ ಪೆ.4 ರಂದು 108 ಕಾಯಿ ಗಣಹೋಮ ಸಹಿತ ಮೂಡಪ್ಪ ಸೇವೆ ನೆರವೇರಿತು. ವರ್ಣಮಯವಾಗಿ ಪುಷ್ಪಾಲಂಕಾರಗೊಂಡ ಕ್ಷಣವನ್ನು ಭಕ್ತರು ಕಣ್ತುಂಬಿಕೊಂಡರು.
Advertisement

Udayavani is now on Telegram. Click here to join our channel and stay updated with the latest news.

Next