Advertisement

ಪಟೇಲ್‌ ಕುಟುಂಬಕ್ಕೆ ಪರಿಹಾರ

03:37 PM Feb 07, 2021 | Team Udayavani |

ರಾಯಚೂರು: ಅಕ್ರಮ ಮರಳು ದಂಧೆಕೋರರಿಂದ ಹತ್ಯೆಗೀಡಾದ ರಾಯಚೂರು ಜಿಲ್ಲೆ ಮಾನ್ವಿ ತಾಲೂಕಿನ ಗ್ರಾಮ ಲೆಕ್ಕಾಧಿಕಾರಿ ಸಾಹೀಬ್‌ ಪಟೇಲ್‌ ಅವರ ಕುಟುಂಬಕ್ಕೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಐದು ಲಕ್ಷ ರೂ. ಪರಿಹಾರದ ಚೆಕ್‌ ನೀಡಿದರು. ಈ ಸಂದರ್ಭದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್‌.ಷಡಕ್ಷರಿ ಇದ್ದರು.

Advertisement

ಇದನ್ನೂ ಓದಿ:ಫಲಾನುಭವಿಗಳಿಗೆ ಸವಲತ್ತು ವಿತರಣೆ

Advertisement

Udayavani is now on Telegram. Click here to join our channel and stay updated with the latest news.

Next