Advertisement

Sirsi: ತಂಜಾವೂರಿನಲ್ಲಿ ನಡೆಯುವ ಭಾರತದ ರಾಜವಂಶಸ್ಥರ ಬೈಟಕ್ ಗೆ ಸೋಂದಾ

11:54 AM May 20, 2024 | Team Udayavani |

ಶಿರಸಿ: ಕೇಂದ್ರ ಸರ್ಕಾರವು ಗುಜರಾತಿನಲ್ಲಿ ನಿರ್ಮಿಸಲು ಉದ್ಧೇಶಿಸಿರುವ ಭಾರತದ ರಾಜ ಮನೆತನಗಳ ಮ್ಯೂಸಿಯಂನ ಕುರಿತಾಗಿ ಭಾರತದ ಎಲ್ಲ ರಾಜ ವಂಶಸ್ಥರ ಸಭೆಯನ್ನು ಮೇ 24 ರಂದು ತಮಿಳುನಾಡಿನ ತಂಜಾವೂರಿನಲ್ಲಿ ಆಯೋಜಿಸಿದೆ.

Advertisement

ಈ ಸಭೆಗೆ ಸೋದೆ ರಾಜವಂಶಸ್ಥರಾದ ಮಧುಲಿಂಗ ನಾಗೇಶ ರಾಜೇಂದ್ರ ಒಡೆಯರ್ ಅವರ ಜೊತೆ ಇತಿಹಾಸಕಾರರು ಮತ್ತು ಸೋದೆ ಅರಸು ಮನೆತನದ ಕುರಿತು ಪಿ.ಎಚ್.ಡಿ ಮಾಡಿರುವ ಡಾ.ಲಕ್ಷ್ಮೀಶ್ ಸೋಂದಾ ಭಾಗವಹಿಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next