Advertisement

ಇಬ್ಬರು ಶಾಸಕರ ರಾಜೀನಾಮೆ? ಶಿರಸಿಯತ್ತ ಎಲ್ಲರ ಚಿತ್ತ!

11:49 AM Mar 31, 2023 | Team Udayavani |

ಶಿರಸಿ: ಇಬ್ಬರು ಶಾಸಕರು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ರಾಜೀನಾಮೆ ಸಲ್ಲಿಸಲು ಶಿರಸಿಗೆ ಆಗಮಿಸುತ್ತಿದ್ದಾರೆ ಎಂಬ ಮಾಹಿತಿ ಲಭಿಸಿದೆ.

Advertisement

ಶುಕ್ರವಾರ 11:15 ರ ಸುಮಾರಿಗೆ ರಾಜೀನಾಮೆ ಸಲ್ಲಿಸಲು ಬಿಜೆಪಿ ಶಾಸಕರೊಬ್ಬರು, ಇನ್ನೊಬ್ಬರು ಜೆಡಿಎಸ್ ಶಾಸಕರು ಕಾಂಗ್ರೆಸ್ ಸೇರುವ ಕಾರಣದಿಂದ ಶಾಸಕತ್ವ ಸ್ಥಾನಕ್ಕೆ ರಾಜೀನಾಮೆ‌ ನೀಡಲಿದ್ದಾರೆ ಎಂಬ‌ ಮಾಹಿತಿ ಲಭಿಸಿದೆ.

ಶುಕ್ರವಾರ ಶಿರಸಿಯಲ್ಲಿ ಸ್ಪೀಕರ್ ಕಾಗೇರಿ ಅವರು ಇರುವದರಿಂದ ಬಳ್ಳಾರಿ ಹಾಗೂ ಅರಸಿಕೇರೆ ಸಮೀಪದ ಕ್ಷೇತ್ರದ ಶಾಸಕರು ರಾಜೀನಾಮೆ‌ ನೀಡಲು ಆಗಮಿಸಲಿದ್ದಾರೆ ಎಂಬ ಮಾಹಿತಿ‌ ಲಭಿಸಿದೆ. ಇದೀಗ ರಾಜ್ಯದ ಗಮನ ಶಿರಸಿಯಲ್ಲಿನ ಕಾಗೇರಿ ಕಚೇರಿ ಅವರ ಹತ್ರ ಎಲ್ಲರ ಚಿತ್ತ ನೆಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next