Advertisement

Sirsi: ಗೆಳೆಯನ ಜೊತೆ ಹೊಳೆಗೆ ಈಜಲು ಹೋದ ಯುವಕ ನಿರುಪಾಲು

03:02 PM Oct 14, 2023 | Team Udayavani |

ಶಿರಸಿ: ದೂರದ ಮೇಘಾಲಯದಿಂದ ಮಲೆನಾಡಿನ ಶಿರಸಿಗೆ ಬಂದು ತನ್ನ ಗೆಳೆಯನ ಜೊತೆಗೆ ಪಾಂಡವರ ಹೊಳೆಯಲ್ಲಿ ಈಜಾಡಲು ತೆರಳಿದ್ದ ಯುವಕ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ನಡೆದಿದೆ.

Advertisement

ಮೃತ ಯುವಕನನ್ನು ಡಿಯೊಬೆಟ್ ಮಿಡ್ಕರ್ (22) ಎನ್ನಲಾಗಿದೆ.

ಈತ ಹೊನ್ನೆಗದ್ದೆಯಲ್ಲಿರುವ ತನ್ನ ಗೆಳೆಯ ಚಿರಾಗ್ ಮನೆಗೆ ಬಂದು ಸಮೀಪದ ಪಾಂಡವರ ಹೊಳೆಯಲ್ಲಿ ಈಜಾಡಲು ಹೋದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ.

ಡಿವೈ ಎಸ್ಪಿ ಗಣೇಶ ಕೆ.ಎಲ್ ಮಾರ್ಗದರ್ಶನದಲ್ಲಿ ಗ್ರಾಮೀಣ ಠಾಣೆ ಸಿಪಿಯ್ ಸೀತಾರಾಮ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: K.S.Eshwarappa: ರಾಗಿಗುಡ್ಡ ಪ್ರಕರಣವನ್ನು ಎನ್ಐಎಗೆ ಕೊಡಬೇಕು,ಇದೊಂದು ಪೂರ್ವ ನಿಯೋಜಿತ ಕತ್ಯ

Advertisement
Advertisement

Udayavani is now on Telegram. Click here to join our channel and stay updated with the latest news.

Next