Advertisement

Sirsi: ಹಬ್ಬದಂದೇ ಆತ್ಮಹತ್ಯೆಗೆ ಶರಣಾದ ತಾಯಿ-ಮಗಳು

02:51 PM Nov 14, 2023 | Team Udayavani |

ಶಿರಸಿ: ಮಗನ ಸಾವನ್ನು‌ ನೋಡಿದ ಸಹೋದರಿ ಹಾಗೂ ತಾಯಿ ಇಬ್ಬರೂ ನೇಣಿಗೆ ಶರಣಾಗಿ ಮೃತಪಟ್ಟ ದಾರುಣ ಘಟನೆ ನ.14ರ ಮಂಗಳವಾರ ನಡೆದಿದೆ.

Advertisement

ಬೆಳಲೆಯ ಉದಯ ಬಾಲಚಂದ್ರ ಹೆಗಡೆ (22) ಅನಾರೋಗ್ಯದಿಂದ ಮೃತರಾದರು. ಇದನ್ನು ನೋಡಿ ದಿಕ್ಕೆಟ್ಟ ತಾಯಿ ನರ್ಮದಾ ಹೆಗಡೆ (55), ಸಹೋದರಿ ದಿವ್ಯಾ ಹೆಗಡೆ (25) ಆತ್ಮಹತ್ಯೆ ‌ಮಾಡಿಕೊಂಡಿದ್ದಾರೆ.

ಗ್ರಾಮೀಣ‌ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇಲ್ಲಿ ದೀಪಾವಳಿ‌ ಹಬ್ಬ ದಂದು ಸೂತಕ ಮನೆ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next