Advertisement

ಇದು RSS ಕುತಂತ್ರ. ಅವರೇ ಈ ಪೆದ್ದ ಈಶ್ವರಪ್ಪ ಬಾಯಲ್ಲಿ ಹೇಳಿಸಿರುವುದು ಎಂದ ಸಿದ್ದರಾಮಯ್ಯ

03:20 PM Feb 19, 2022 | Team Udayavani |
ಬೆಂಗಳೂರು: ಇದು RSS ನವರ ಕುತಂತ್ರ. ಅವರೇ ಈಶ್ವರಪ್ಪ ಬಾಯಲ್ಲಿ ಹೇಳಿಸಿರುವುದು. ಈ ಪೆದ್ದ ಹೇಳಿಬಿಟ್ಟಿದ್ದಾನೆ ಎಂದು ರಾಷ್ಟ್ರಧ್ವಜದ ವಿಷಯವಾಗಿ ವಿವಾದಾತ್ಮಕ ಹೇಳಿಕೆ ನೀಡಿರುವ ಸಚಿವ ಈಶ್ವರಪ್ಪ ಕುರಿತು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ...
Advertisement

Udayavani is now on Telegram. Click here to join our channel and stay updated with the latest news.

Next