Advertisement

ನೀವು ದಲಿತರನ್ನು ಸಿಎಂ ಮಾಡಿ ನೋಡೋಣ : ಕಟೀಲ್ ಗೆ ಸವಾಲ್ ಹಾಕಿದ ಸಿದ್ದರಾಮಯ್ಯ

11:43 AM Jul 23, 2021 | Team Udayavani |

ಮಂಗಳೂರು : ಈಗ ನಳೀನ್ ಕುಮಾರ್ ಕಟೀಲ್ ಗೆ ನಾನು ಚಾಲೆಂಜ್ ಹಾಕ್ತೇನೆ. ಬಿಜೆಪಿಯಲ್ಲಿ ನೀವು ದಲಿತರನ್ನು ಸಿಎಂ ಮಾಡಿ ನೋಡೋಣ ಎಂದು ಮಂಗಳೂರಿನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಸವಾಲ್ ಹಾಕಿದ್ದಾರೆ.

Advertisement

ರಾಜ್ಯದಲ್ಲಿ ಭಾರೀ ಚರ್ಚೆಯಾಗುತ್ತಿರುವ ಸಿಎಂ ರಾಜಿನಾಮೆ ವಿಚಾರವಾಗಿ ಮಾತನಾಡಿದ ಅವರು ಸಿಎಂ ಯಡಿಯೂರಪ್ಪ ರಾಜಿನಾಮೆ ನೀಡುತ್ತಾರೆ. ಆದ್ರೆ ಮುಂದಿನ ಸಿಎಂ ಯಾರಾಗ್ತಾರೆ ಎಂದು ಗೊತ್ತಿಲ್ಲ ಎಂದರು.

ದಲಿತರನ್ನು ಸಿಎಂ ಮಾಡುವುದಕ್ಕೆ ಈಗ ಬಿಜೆಪಿಗೆ ಅವಕಾಶ ಇದೆ ಎಂದು ಮಂಗಳೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next