Advertisement

Rank: ಕುಂದಾಪುರ ತಾಲೂಕಿಗೆ ಪ್ರಥಮ ಹಾಗೂ ರಾಜ್ಯಕ್ಕೆ 5ನೇ ರ್‍ಯಾಂಕ್ ಪಡೆದ ಶುಕ್ತಿಜಾ

02:03 PM May 10, 2024 | Team Udayavani |

ಕುಂದಾಪುರ: ವೆಂಕಟರಮಣ ಆಂಗ್ಲ ಮಾದ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿ ಶುಕ್ತಿಜಾ ಸತೀಶ್ ದೇವಾಡಿಗ ಈ ಬಾರಿಯ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 625 ರಲ್ಲಿ 621 ಅಂಕ ಪಡೆದು 99.36 ಶೇಕಡಾ ಫಲಿತಾಂಶ ದಾಖಲಿಸುವ ಮೂಲಕ ಕುಂದಾಪುರ ಕುಂದಾಪುರ ತಾಲೂಕಿಗೆ ಪ್ರಥಮ ಸ್ಥಾನ ಹಾಗೂ ರಾಜ್ಯಕ್ಕೆ 5ನೇ ರ್‍ಯಾಂಕ್ ಗಳಿಸಿದ್ದಾಳೆ .

Advertisement

ಇವಳು ಕುಂದಾಪುರ ವಡೆಯರ ಹೋಬಳಿ ಶಾಲೆಯ ಶಿಕ್ಷಕಿ ರಾಜೀವಿ ದೇವಾಡಿಗ ಹಾಗು ಸತೀಶ್ ದೇವಾಡಿಗ ದಂಪತಿಯ ಪುತ್ರಿ.

Advertisement

Udayavani is now on Telegram. Click here to join our channel and stay updated with the latest news.

Next