Advertisement
ಸಂಪನ್ಮೂಲ ವ್ಯಕ್ತಿ ಪ್ರಗತಿಪರ ಕೃಷಿಕ ಪ್ರಕಾಶ್ ಗೋವಿಂಡೆ, ಶ್ರೀ ಪದ್ಧತಿ ಬೇಸಾಯ ಲಾಭದಾಯಕ ಕ್ರಮವಾಗಿದ್ದು, ಉತ್ತಮ ತಳಿಯ ಬೀಜದ ಆಯ್ಕೆ, ಬೀಜೋಪಚಾರ, ಸಸಿಮಡಿ ಮಾಡುವ ವಿಧಾನ, ಗೊಬ್ಬರ ನಿರ್ವಹಣೆ, ನೀರು ನಿರ್ವಹಣೆ ಸರಿಯಾದ ರೀತಿಯಲ್ಲಿ ಮಾಡಿ, ನಾಟಿಯನ್ನು 12-15 ದಿನಕ್ಕೆ ಮಾಡಿದ ನಂತರ ಕೋನೋವೀಡರ್ (ಕಳೆ ನಿರ್ವಹಣಾ ಯಂತ್ರದ) ಬಳಕೆಯನ್ನು ಉತ್ತಮ ರೀತಿಯಲ್ಲಿ ಮಾಡಿದಲ್ಲಿ ಹೆಚ್ಚು ಫಸಲು ದೊರೆತು ಲಾಭಗಳಿಸಲು ಸಾಧ್ಯ ಎಂದರು. ಈ ವೇಳೆ ಶ್ರೀ ಪದ್ಧತಿ ನಾಟಿ ಪ್ರಾತ್ಯಕ್ಷಿಕೆಯನ್ನು ನಡೆಸಲಾಯಿತು.
Advertisement
ಶ್ರೀ ಪದ್ಧತಿ ಬೇಸಾಯ: ಚಿಂತನ- ಮಂಥನ
01:50 AM Dec 11, 2018 | Karthik A |
Advertisement
Udayavani is now on Telegram. Click here to join our channel and stay updated with the latest news.