Advertisement

ವ್ಯಾಕ್ಸೀನ್ ಕುರಿತು ಉಡುಪಿ ಜನತೆಗೆ ಶೋಭಾ ಅವರಿಂದ ಶುಭ ಸುದ್ದಿ

08:18 PM May 05, 2021 | Team Udayavani |
ಕೊರೊನ 2ನೇ ಅಲೆಯ ಈ ತುರ್ತು ಪರಿಸ್ಥಿತಿಯಲ್ಲಿ ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ ಅವರು ಆಸ್ಪತ್ರೆ, ಆಮ್ಲಜನಕ ಘಟಕ, ದೂರದ ಊರಿನವರು ಇಲ್ಲೇ ಉಳಿಯುವುದಾದರೆ ಅವರಿಗೆ ಬೇಕಾದ ವ್ಯವಸ್ಥೆ ಸೇರಿದಂತೆ ಹಲವು ಪ್ರಮುಖ ವಿಚಾರವನ್ನು ಉದಯವಾಣಿ ಜೊತೆ ಹಂಚಿಕೊಂಡಿದ್ದಾರೆ. ಅವರೂಂದಿಗೆ ನಡೆಸಿದ Exclusive ಸಂದರ್ಶನ ಇಲ್ಲಿದೆ
Advertisement

Udayavani is now on Telegram. Click here to join our channel and stay updated with the latest news.

Next