Advertisement

ತಣ್ಣೀರು ಬಾವಿ ಶಿವರಾಜ್‌ ಕೊಲೆ: ಇಬ್ಬರ ಸೆರೆ

09:42 AM Jan 27, 2018 | |

ಪಣಂಬೂರು: ಜ.22 ರಂದು ತಣ್ಣೀರು ಬಾವಿಯಲ್ಲಿ ನಡೆದ ಶಿವರಾಜ್‌ ಕರ್ಕೇರ ಕೊಲೆ ಪ್ರಕರಣಕ್ಕೆ ಸಂಬಂ ಸಿದಂತೆ ಕೊಲೆಗೆ ಸಂಚು ರೂಪಿಸಲು ಸಹಕರಿಸಿದ್ದ  ಇಬ್ಬರನ್ನು  ಪೊಲೀಸರು ಬಂ ಧಿಸಿದ್ದಾರೆ. 

Advertisement

ತಣ್ಣೀರುಬಾವಿಯ ಜೀವನ್‌ ಪಿರೇರ (36) ಹಾಗೂ ಕುದ್ರೋಳಿ ಬೆಂಗ್ರೆ ಗ್ರಾಮದ ಸತೀಶ್‌ ಯಾನೆ ಸಚ್ಚಿ ಯಾನೆ ಸತೀಶ್‌ ಗೌಡ (29) ಬಂ ಧಿತರು.  ಉಪವಿಭಾಗದ ಎಸಿಪಿ ರಾಜೇಂದ್ರ ಕುಮಾರ್‌ ನೇತೃತ್ವದ ಮಂಗಳೂರು ಉತ್ತರ ರೌಡಿ ನಿಗ್ರಹ ದಳದ  ನಿರೀಕ್ಷಕ ರಫೀಕ್‌ ಕೆ.ಎಂ., ಪಿಎಸ್‌ಐ ಕುಮಾ ರೇಶನ್‌, ಎಎಸ್‌ಐ ಮಹ ಮ್ಮದ್‌, ಕುಶಲ ಮಣಿಯಾಣಿ, ಸತೀಶ್‌ ಎಂ., ವಿಜಯ್‌ ಕಾಂಚನ್‌, ಇಸಾಕ್‌, ರಾಜ, ಶರಣ್‌, ಜಗದೀಶ್‌, ಚಂದ್ರಹಾಸ ಆಳ್ವ, ರಾಧಾಕೃಷ್ಣ, ರವಿ ಸಹಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next