Advertisement

ವಾರಾಂತ್ಯಕರ್ಫ್ಯೂ: ಸಂಪೂರ್ಣ ಸ್ಥಬ್ದ

05:07 PM Jan 09, 2022 | Adarsha |

ಶಿವಮೊಗ್ಗ: ಕೊರೊನಾ ಮೂರನೇ ಅಲೆ ಹಾಗೂಓಮಿಕ್ರಾನ್‌ ಹರಡುವುದನ್ನು ತಡೆಯುವ ನಿಟ್ಟಿನಲ್ಲಿಸರಕಾರ ಜಾರಿಗೊಳಿಸಿದ ವೀಕೆಂಡ್‌ ಕರ್ಫ್ಯೂ ಜಿಲ್ಲೆಯಲ್ಲಿಶುಕ್ರವಾರ ರಾತ್ರಿ 10 ಗಂಟೆಯಿಂದಲೇ ಆರಂಭಗೊಂಡಿದ್ದುಶನಿವಾರ ಅಗತ್ಯ ಸೇವೆ ಹೊರತು ಪಡಿಸಿ ಉಳಿದೆಲ್ಲವೂಸ್ತಬ್ಧಗೊಂಡಿದ್ದವು.

Advertisement

ಜಿಲ್ಲಾಡಳಿತ ಹಾಗೂ ಪೊಲೀಸ್‌ ಇಲಾಖೆ ಸರ್ಕಾರದಕೋವಿಡ್‌ ಮಾರ್ಗಸೂಚಿಗಳನ್ನು ಕಟ್ಟು ನಿಟ್ಟಾಗಿಜಾರಿಗೊಳಿಸಲು ಮುಂದಾಗಿದ್ದರಿಂದ ಜನರಿಗೆ ಸ್ವಲ್ಪ ಬಿಸಿತಟ್ಟಿದೆ. ಅಗತ್ಯ ಸೇವೆ ಹೊರತು ಪಡಿಸಿ, ಸಾರಿಗೆ ಹಾಗೂಎಲ್ಲಾ ಬಗೆಯ ವ್ಯಾಪಾರ ವಹಿವಾಟುಗಳು ಬಹುತೇಕಬಂದ್‌ ಆಗಿದ್ದವು. ಇನ್ನು ಕೆಲವೆಡೆ ಯಥಾಸ್ಥಿತಿ ಪರಿಸ್ಥಿತಿಯೂಕಂಡು ಬಂತು.

ಶಿವಮೊಗ್ಗ ನಗರದಲ್ಲಿ ಬೆಳಗ್ಗೆ ಯಿಂದ ಜನ ಸಂಚಾರಹಾಗೂ ವಾಹನ ಓಡಾಟದಲ್ಲಿ ಕೊಂಚ ರಿಲೀಫ್‌ ಇತ್ತಾದರೂ,ಆನಂತರ ಪೊಲೀಸರು ರಸ್ತೆಗಳಿದು ಜನರ ಓಡಾಟ ಹಾಗೂವಾಹನ ಸಂಚಾರಕ್ಕೆ ತಡೆಒಡ್ಡಿದರು. ಬಳಿಕ ನಗರದಲ್ಲಿಬಹುತೇಕ ಸೆಮಿ ಲಾಕ್‌ಡೌನ್‌ ಸ್ಥಿತಿ ನಿರ್ಮಾಣವಾಯಿತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next