Advertisement

ಪಂಚಮಸಾಲಿ ಸಮುದಾಯಕ್ಕೆ 2-ಎ ಮೀಸಲಾತಿ ಘೋಷಿಸಿ

04:14 PM Aug 19, 2022 | Adarsha |

ರಿಪ್ಪನ್‌ಪೇಟೆ: ಪಂಚಮಸಾಲಿ ಮಲ್ಲವಜನಾಂಗವನ್ನು 2- ಎ ಮೀಸಲಾತಿಗೆಸೇರಿಸುವಂತೆ ಈ ಹಿಂದೆ ರಾಜ್ಯದಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪಅವರಿಗೆ ಮನವಿ ಸಲ್ಲಿಸಲಾಗಿತ್ತು.

Advertisement

ಅವರುಕೊಟ್ಟ ಭರವಸೆಯಂತೆ ಮುಖ್ಯಮಂತ್ರಿಬಸವರಾಜ ಬೊಮ್ಮಾಯಿ ಅವರಿಗೆ ಸಹಭೇಟಿ ಮಾಡಿ ಮನವಿ ಸಲ್ಲಿಸುವ ಮೂಲಕಆ.22 ರೊಳಗೆ ಪಂಚಮಸಾಲಿ ಮಲ್ಲವಜನಾಂಗವನ್ನು 2- ಎಗೆ ಸೇರಿಸುವಂತೆಅಗ್ರಹಿಸಲಾಗಿದ್ದು ಕೊಟ್ಟಭರವಸೆಯಂತೆಈಡೇರಿಸದಿದ್ದರೆ ಆ. 23 ರಂದುಶಿಗ್ಗಾಂವಿ ಚನ್ನಮ್ಮ ವೃತ್ತದಲ್ಲಿ ಸತ್ಕಾರ್ಯಇಲ್ಲವೇ ಸತ್ಯಾಗ್ರಹ ನಡೆಸುವುದುಅನಿರ್ವಾಯವಾಗಿದೆ ಎಂದುಪಂಚಮಸಾಲಿ ಪೀಠದ ಡಾ| ಜಗದ್ಗುರುಜಯಮೃತ್ಯುಂಜಯ ಸ್ವಾಮೀಜಿ ಸರ್ಕಾರಕ್ಕೆಎಚ್ಚರಿಕೆ ನೀಡಿದರು.

ಸಮೀಪದ ಕೋಡೂರು ಬೇಹಳ್ಳಿಗ್ರಾಮದ ತುರುಗೋಡು ನಾಗರಾಜಗೌಡರ ಮನೆಯಲ್ಲಿ ಹೊಸನಗರ ತಾಲೂಕಿನವೀರಶೈವ ಮಲ್ಲವರ ಸಮಾಜದವರ ಜಾಗೃತಿಸಭೆ ಉದ್ಘಾಟಿಸಿ ಅವರು ಮಾತನಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next