Advertisement

ಧಾರವಾಡ ಅಪಘಾತದಲ್ಲಿ ಮೃತಪಟ್ಟ ವೇದಾ ಅಂತ್ಯಕ್ರಿಯೆ

04:04 PM Jan 26, 2021 | Shreeraj Acharya |

ಶಿವಮೊಗ್ಗ: ಧಾರವಾಡದಲ್ಲಿ ಇತ್ತೀಚೆಗೆ ನಡೆದ ಅಪಘಾತದಲ್ಲಿ·ಗಾಯಗೊಂಡಿದ್ದ ನಗರದ ವೇದ·ಮಂಜುನಾಥ್‌ ಭಾನುವಾರ
ನಿಧನರಾದರು. ಸೋಮವಾರ·ಮಧ್ಯಾಹ್ನ ಅವರ ಹಸೂಡಿ ತೋಟದಲ್ಲಿ·ಅಂತ್ಯಕ್ರಿಯೆ ನಡೆಯಿತು. ಅವರು·ಮಾಜಿ ಶಾಸಕರಾದ ಎಚ್‌.ಎಂ
ಚಂದ್ರಶೇಖರಪ್ಪ ಅವರ ಸಹೋದರರಾದ ಎನ್‌ಇಎಸ್‌·ಸಂಸ್ಥೆಯ ಮಾಜಿ ಕಾರ್ಯದರ್ಶಿ ಎಚ್‌. ಎಂ. ಮಲ್ಲಪ್ಪ ಅವರ ಪುತ್ರ ಎಚ್‌.ಎಂ. ಮಂಜುನಾಥ ಅವರ ಪತ್ನಿ. ಅಪಘಾತದಲ್ಲಿ ತೀವ್ರ ಗಾಯ ಗೊಂಡಿದ್ದ ಅವರು ಚಿಕಿತ್ಸೆ ಫಲಿಸದೆ ಬೆಂಗಳೂರಿನ ಮಣಿಪಾಲ್‌ ಆಸ್ಪತ್ರೆಯಲ್ಲಿ ನಿಧನರಾಗಿದ್ದು ನಂತರ ಅವರ ಮೂತ್ರಪಿಂಡ (ಕಿಡ್ನಿ) ಹಾಗೂ ಯಕೃತ್‌ (ಲಿವರ್‌)ಗಳನ್ನು ದಾನ ಮಾಡಲಾಯಿತು.

Advertisement

ಓದಿ :  ನಮ್ಮದೂ ಸಮ್ಮಿಶ್ರ ಸರ್ಕಾರವಿದ್ದಂತೆ: ಸುರಪುರ ಶಾಸಕ ನರಸಿಂಹ ನಾಯಕ

Advertisement

Udayavani is now on Telegram. Click here to join our channel and stay updated with the latest news.

Next