Advertisement

ಒಕ್ಕಲಿಗರ ಸಂಘದಿಂದ ಕಾಡಾ ಅಧ್ಯಕ್ಷರಿಗೆ ಸನ್ಮಾನ

06:13 PM Feb 07, 2021 | Shreeraj Acharya |

ಶಿವಮೊಗ್ಗ: ಜಿಲ್ಲಾ ಒಕ್ಕಲಿಗರ ಸಂಘದ ಪದಾಧಿಕಾರಿಗಳು ಭದ್ರಾ ಕಾಡಾ ಕೇಂದ್ರ ಕಚೇರಿಗೆ ಭೇಟಿ·ನೀಡಿ ಪ್ರಾ ಧಿಕಾರದ ನೂತನ ಅಧ್ಯಕ್ಷರಾದ ಪವಿತ್ರರಾಮಯ್ಯ ಅವರನ್ನು ಅಭಿನಂದಿಸಿದರು.

Advertisement

ಪವಿತ್ರಾ ರಾಮಯ್ಯ ಅವರು ರೈತ ಸಂಘದಲ್ಲಿ ಇದ್ದಅವಧಿಯಲ್ಲಿ ಮಾಡಿದ ಗಣನೀಯ ಸೇವೆಯನ್ನುಸಂಘದ ಪದಾ ಧಿಕಾರಿಗಳು ನೆನಪಿಸಿಕೊಂಡರು.ಕಾಡಾ ಅಧ್ಯಕ್ಷರಾಗಿ ಅಧಿ ಕಾರ ವಹಿಸಿಕೊಂಡುಅಚ್ಚುಕಟ್ಟು ಭಾಗದ ರೈತರಿಗೆ ಸ್ಪಂದಿಸುತ್ತಿರುವ ರೀತಿ,ಅಧಿಕಾರಿವರ್ಗದವರನ್ನು ವಿಶ್ವಾಸಕ್ಕೆ ತೆಗೆದುಕೊಂಡುಆಡಳಿತ ನಡೆಸುತ್ತಿರುವ ರೀತಿ ನಿಜಕ್ಕೂ ಹೆಮ್ಮೆಯವಿಷಯ ಎಂದರು.

ಸೂಕ್ತ ಅಧ್ಯಕ್ಷರಿಲ್ಲದೆ ಕಾಡಾಎಂಬುದನ್ನು ಮರೆತಿದ್ದ ರೈತಾಪಿ ವರ್ಗದವರಿಗೆಕಾಡಾ ಪ್ರಾ ಧಿಕಾರದಿಂದ ದೊರೆಯುವಯೋಜನೆಗಳನ್ನು ತಲುಪಿಸುತ್ತಿರುವ ರೀತಿ ನಿಜಕ್ಕೂಶ್ಲಾಘನೀಯ ಎಂದರು. ಈ ಸಮಯದಲ್ಲಿಕಡಿದಾಳ್‌ ಗೋಪಾಲ್‌, ಮೋಹನ್‌, ವರ್ಮಲಕ್ಕಇನ್ನೂ ಹಲವಾರು ಪ್ರಮುಖರು ಉಪಸ್ಥಿತರಿದ್ದರು.

ಓದಿ : ಕುವೆಂಪು ಬದುಕಿದ್ದರೆ ಈ ಸರ್ಕಾರ ಅವರನ್ನೂ ದೇಶದ್ರೋಹಿಗಳ ಸಾಲಿನಲ್ಲಿ ನಿಲ್ಲಿಸುತಿತ್ತು!

Advertisement

Udayavani is now on Telegram. Click here to join our channel and stay updated with the latest news.

Next