Advertisement
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, “ನಿಮಗೆ ಹೋಳಿ ಹಬ್ಬದ ಶುಭಾಶಯಗಳು ಸರ್ಜಿ. ಚೌಕಿದಾರರ ಕರ್ತವ್ಯಗಳ ಬಗ್ಗೆ ಮಾತನಾಡಬೇಡಿ ಎಂದು ನಿಮಗೆ ವಿನಯಪೂರ್ವಕವಾಗಿ ಮತ್ತು ಖಚಿತವಾಗಿ ನೆನಪಿಸುತ್ತಿದ್ದೇನೆ. ಅವರ ಬಗ್ಗೆ ಹೆಚ್ಚು ಪ್ರಭಾವಯುತವಾಗಿ ಮಾತನಾಡಿದರೆ ದೇಶವು ನಿಮ್ಮಿಂದ ಹಲವು ಪ್ರಶ್ನೆಗಳಿಗೆ ಉತ್ತರ ನಿರೀಕ್ಷಿಸುತ್ತದೆ. ರಫೇಲ್ ಡೀಲ್ ಬಗ್ಗೆ ಜನರು ಮಾಹಿತಿ ನಿರೀಕ್ಷಿಸುತ್ತಿದ್ದಾರೆ’ ಎಂದು ಬರೆದುಕೊಂಡಿದ್ದಾರೆ. 2014ರ ಲೋಕಸಭೆ ಚುನಾವಣೆಯಲ್ಲಿ ಶತ್ರುಘ್ನ ಸಿನ್ಹಾ ಬಿಜೆಪಿ ಟಿಕೆಟ್ನಿಂದ ಸ್ಪರ್ಧಿಸಿ ಜಯಗಳಿಸಿದ್ದರು. Advertisement
ಶುಭಾಶಯ ಜತೆ ಪಿಎಂಗೆ ಶತ್ರುಘ್ನ ಸಿನ್ಹಾ ಎಚ್ಚರಿಕೆ
12:30 AM Mar 22, 2019 | |
Advertisement
Udayavani is now on Telegram. Click here to join our channel and stay updated with the latest news.