Advertisement

ಶಬರಿಮಲೆ ಹೋರಾಟ ನಿಲ್ಲದು

04:20 PM May 18, 2019 | keerthan |

ಬದಿಯಡ್ಕ : ಗುರಿ ತಲುಪುವ ತನಕ ಶಬರಿಮಲೆ ಆಂದೋಲನದಿಂದ ಹಿಂದು ಐಕ್ಯ ವೇದಿಕೆಯಾಗಲಿ, ಶಬರಿಮಲೆ ಕ್ರಿಯಾ ಸಮಿತಿಯಾಗಲಿ ಯಾವ ಕಾರಣಕ್ಕೂ ಹಿಂದೆ ಸರಿಯುವುದಿಲ್ಲ ಎಂದು ಹಿಂದು ಐಕ್ಯ ವೇದಿಕೆ ರಾಜ್ಯಾಧ್ಯಕ್ಷೆ ಕೆ.ಪಿ.ಶಶಿಕಲಾ ಟೀಚರ್‌ ತಿಳಿಸಿದ್ದಾರೆ.

Advertisement

ಪತ್ತನಂತಿಟ್ಟ ಜಿಲ್ಲೆಯ ಆರನ್ಮುಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಶಬರಿಮಲೆ ಹೋರಾಟ ಈ ತನಕ ತಾರ್ಕಿಕ ಅಂತ್ಯ ಕಂಡಿಲ್ಲ. ಸುಪ್ರೀಂ ಕೋರ್ಟ್‌ನ ಪರಿಶೀಲನೆಯಲ್ಲಿರುವ ಮರುಪರಿಶೀಲನಾ ಅರ್ಜಿಯಲ್ಲಿ ಭಕ್ತರ ಪರ ತೀರ್ಪು ಬರುವ ನಿರೀಕ್ಷೆ ಇದೆ. ಇಲ್ಲವಾದಲ್ಲಿ ರಾಜ್ಯ ಸರಕಾರ ತನ್ನ ಹಠ ಮಾರಿತನ ನಿಲುವು ಕೈಬಿಟ್ಟು ವಿಶೇಷ ವಿಶೇಷ ಕಾನೂನು ರೂಪಿಸಬೇಕು ಎಂದರು. ಶಬರಿಮಲೆ ಕ್ರಿಯಾ ಸಮಿತಿ ಮತ್ತು ಹಿಂದು ಐಕ್ಯ ವೇದಿಕೆ ನಡುವೆ ಭಿನ್ನಾಭಿಪ್ರಾಯ ಇಲ್ಲ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next