Advertisement

ಕಾರ್ತಿಗೆ ರಿಲೀಫ್ ನೀಡಲು ಕೋರ್ಟ್‌ ನಿರಾಕರಣೆೆ

07:25 AM Aug 23, 2017 | Team Udayavani |

ಚೆನ್ನೈ: ಐಎನ್‌ಎಕ್ಸ್‌ ಮೀಡಿಯಾದಿಂದ ಹಣ ಪಡೆದ ಪ್ರಕರಣದಲ್ಲಿ ತಮ್ಮ ಮೇಲೆ ಸಿಬಿಐ ಹಾಕಿರುವ ಎಫ್ಐಆರ್‌ ಮತ್ತು ಇತರ ಸಮನ್ಸ್‌ಗಳನ್ನು ರದ್ದು ಮಾಡುವಂತೆ ಕೋರಿ ಕಾಂಗ್ರೆಸ್‌ ನಾಯಕ ಪಿ. ಚಿದಂಬರಂ ಪುತ್ರ ಕಾರ್ತಿ ಚಿದಂಬರಂ ಸಲ್ಲಿಸಿದ್ದ ಮನವಿಯನ್ನು ಮದ್ರಾಸ್‌ ಹೈಕೋರ್ಟ್‌ ತಳ್ಳಿಹಾಕಿದೆ. ಸದ್ಯ ನಿಮಗೆ ಯಾವುದೇ ರಿಯಾಯ್ತಿ ನೀಡಲಾಗದು ಎಂದಿರುವ ಕೋರ್ಟ್‌, ಈ ಸಂಬಂಧ ದೆಹಲಿ ಹೈಕೋರ್ಟ್‌ಗೆ ಮನವಿ ಸಲ್ಲಿಸುವಂತೆ ಸೂಚಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next