Advertisement

ಸರ್ವರ್‌ ಸಮಸ್ಯೆಗೆ ಬೇಸತ್ತು ಪಿಂಡ ಪ್ರದಾನ ಮಾಡಿ ವಿಭಿನ್ನ ಪ್ರತಿಭಟನೆ!

10:01 PM Sep 24, 2022 | Team Udayavani |

ಬಂಗಾರಪೇಟೆ: ಸರಕಾರಿ ಕಚೇರಿಗಳಲ್ಲಿ ಆನ್‌ಲೈನ್‌ನಲ್ಲಿ ಸರ್ವರ್‌ ಸಮಸ್ಯೆಯಿಂದ ಬೇಸತ್ತ ವ್ಯಕ್ತಿಯೊಬ್ಬ ಎಳ್ಳುನೀರು ಬಿಟ್ಟು ಪಿಂಡ ಪ್ರದಾನ ಮಾಡಿದ್ದಾರೆ!

Advertisement

ತಾಲೂಕಿನ ಕರಪನಹಳ್ಳಿ ಗ್ರಾಮದ ಹೋರಾಟಗಾರ ಹಾಗೂ ಕರ್ನಾಟಕ ಸಿಂಹ ಗರ್ಜನೆಯ ರಾಜ್ಯಾಧ್ಯಕ್ಷ ಕ.ಶಾ.ಪ್ರಸನ್ನ ಕುಮಾರಸ್ವಾಮಿ ಎಂಬವರು ಕಂದಾಯ ಇಲಾಖೆ, ಆಧಾರ್‌ ಕೇಂದ್ರ, ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ವಿತರಣೆ ಮಾಡಲು, ಗ್ರಾ.ಪಂ.ಗಳಲ್ಲಿ ಇ-ಸ್ವತ್ತು ಸಹಿತ ಇತರ ಸರಕಾರಿ ಇಲಾಖೆಗಳಲ್ಲಿ ಹೆಚ್ಚುತ್ತಿರುವ ಸರ್ವರ್‌ ಸಮಸ್ಯೆ ಬಗೆಹರಿಯಲಿ ಎಂದು ಪ್ರಾರ್ಥಿಸಿ ಪಿಂಡ ಪ್ರದಾನ ಮಾಡಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next