Advertisement
ಆರೋಪಿಗಳು ಈ ಹಿಂದೆಯೂ ನಗರದ ಕೆಲವೆಡೆ ಎಟಿಎಂಗೆ ಕನ್ನ ಹಾಕಿ ಪೊಲೀಸರ ಬಲೆಗೆ ಬಿದ್ದು ಜಾಮೀನು ಪಡೆದು ಹೊರ ಬಂದು ಮತ್ತೆ ತಮ್ಮ ಹಳೆ ಚಾಳಿ ಮುಂದುವರೆಸಿದ್ದರು. ಹರಿಯಾಣದಿಂದ ರೈಲಿನಲ್ಲಿ ದೆಹಲಿಗೆ ಬಂದು, ದೆಹಲಿಯಿಂದ ವಿಮಾನದಲ್ಲಿ ಬೆಂಗಳೂರಿಗೆ ಬರುತ್ತಿದ್ದರು. ಬಳಿಕ ನಗರದ ನಾನಾ ಪ್ರದೇಶಗಳಲ್ಲಿರುವ ಎಟಿಎಂಗಳನ್ನು ಗುರುತಿಸುತ್ತಿದ್ದರು.
Related Articles
Advertisement